
ಗುರುಗ್ರಾಮ (ಹರಿಯಾಣಾ) – ಇಲ್ಲಿ `ಪೊಲೀಸ’ ಎಂದು ಬರೆದಿರುವ `ಸ್ಕಾರ್ಪಿಯೋ’ ಮೂಲಕ ಗೋವು ಕಳ್ಳ ಸಾಗಾಟ ಮಾಡಿರುವುದು ಬಹಿರಂಗವಾಗಿದೆ. ಈ ವಾಹನದಲ್ಲಿ 3 ಹಸುಗಳನ್ನು ತುರುಕಲಾಗಿತ್ತು. ಅವುಗಳ ಬಾಯಿಯನ್ನು ಮುಚ್ಚಲಾಗಿತ್ತು.
ಈ ವಾಹನದಿಂದ ಗೋವುಗಳ ಕಳ್ಳ ಸಾಗಾಣಿಕೆಯಾಗುತ್ತಿರುವ ಮಾಹಿತಿ ಸಿಗುತ್ತಲೇ ಗೋರಕ್ಷಕ ಮೋನೂ ಮಾನೇಸರ ಇವನ ಸಹಕಾರಿಗಳು ಆ ವಾಹನವನ್ನು ಬೆನ್ನತ್ತಿದರು. ವಾಹನದಲ್ಲಿ ಏನಿದೆ ? ಎಂದು ಕಾಣಿಸಬಾರದೆಂದು ವಾಹನಕ್ಕೆ ಕಪ್ಪು ಗಾಜನ್ನು ಹಾಕಲಾಗಿತ್ತು. ಗೋರಕ್ಷಕರು ವಾಹನದ ವಿಡಿಯೋ ತಯಾರಿಸಿದರು. ಗೋರಕ್ಷಕರನ್ನು ನೋಡಿದ ಕೂಡಲೇ ಗೋವು ಕಳ್ಳ ಸಾಗಾಣಿಕೆದಾರರು ಗುಂಡಿನ ದಾಳಿ ನಡೆಸಿದರು. ಪ್ರತ್ಯುತ್ತರವಾಗಿ ರೋ ರಕ್ಷಕರು ವಾಹನದ ಟಾಯರ ಮೇಲೆ ಗುಂಡು ಹಾರಿಸಿದರು. ಇದರಿಂದ ವಾಹನದ ಟಾಯರ ಸ್ಪೋಟಗೊಂಡಿತು.
#Video | गुरुग्राम में गौ तस्करों का आतंक, रोके जाने की कोशिश करने पर चलाई गोली, फरार pic.twitter.com/qvLxby0rYG
— NDTV India (@ndtvindia) May 29, 2023
ಕುಂಡಲಿ-ಮಾನೆಸರ-ಪಲವಲ ಈ ಹೆದ್ದಾರಿಯಲ್ಲಿ ಈ ಘಟನೆ ನಡೆಯಿತು. ಮುಂಜಾನೆಯ ಸಮಯವಾಗಿದ್ದರಿಂದ ಎಲ್ಲ ಗೋವು ಕಳ್ಳ ಸಾಗಾಣಿಕೆದಾರರು ಕತ್ತಲೆಯ ಲಾಭವನ್ನು ಪಡೆದುಕೊಂಡು ಓಡಿ ಹೋದರು. ವಾಹನದಲ್ಲಿದ್ದ ಗೋವುಗಳನ್ನು ಬಿಡಿಸಿ ಅವುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ.
ಸಂಪಾದಕೀಯ ನಿಲುವುಇದರಿಂದ ಗೂಂಡಾಗಳು, ಗೋವು ಕಳ್ಳ ಸಾಗಾಣಿಕೆದಾರರು ಪೊಲೀಸರಿಗೆ ಸ್ವಲ್ಪವೂ ಹೆದರುವುದಿಲ್ಲವೆನ್ನುವುದು ಸ್ಪಷ್ಟವಾಗುತ್ತದೆ. ಇದು ಪೊಲೀಸರಿಗೆ ನಾಚಿಕೆಗೇಡು ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!