ಹತರಾಗಿರುವ ನಕ್ಸಲರು ಮಹಾರಾಷ್ಟ್ರ ದಿನದಂದು ರಕ್ತಪಾತ ನಡೆಸುವ ಸಿದ್ಧತೆಯಲ್ಲಿದ್ದರು !

ಗಡಚಿರೋಲಿ – ಇಲ್ಲಿಯ ಭಾಮರಾಗಡ ತಾಲೂಕಿನಲ್ಲಿನ ಕೇಳಮಾರಾ ಅರಣ್ಯ ಪ್ರದೇಶದಲ್ಲಿ ನಡೆದಿರುವ ಪೊಲೀಸ-ನಕ್ಸಲರ ನಡುವಿನ ಚಕಮಕಿಯಲ್ಲಿ ‘ಪೇರಮಿಲಿ ದಲಮ’ ಸಂಘಟನೆಯ ಕಮಾಂಡರ್ ಕುಖ್ಯಾತ ನಕ್ಸಲ್ ಬಿಟಲೂ ಮಡಾವಿಸಹಿತ 3 ಲಕ್ಸಲರು ಸಾವನ್ನಪ್ಪಿದ್ದಾರೆ. ಗಡಚಿರೋಲಿ ಪೊಲೀಸರ ‘ಸಿ-60’ ಪಡೆಯು ಈ ಕಾರ್ಯಾಚರಣೆ ನಡೆಸಿತು. ಬಿಟಲು ಮಡಾವಿಯು ಮಹಾರಾಷ್ಟ್ರ ದಿನದಂದು ರಕ್ತಪಾತ ನಡೆಸುವ ಸಿದ್ಧತೆಯಲ್ಲಿದ್ದನು ಎಂದು ತಿಳಿಯಿತು. ಅಡಗಿ ಕುಳಿತಿರುವ ನಕ್ಸಲರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು, ಪ್ರತ್ಯುತ್ತರದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ೩ ಕ್ರೂರಿ ನಕ್ಸಲರು ಹತರಾದರು. ಹತರಾದವರಲ್ಲಿ ಡಿವಿಸಿ ವಾಸು ಮತ್ತು ‘ಆಹೇರಿ ದಲಮ’ನ ಸದಸ್ಯ ಶ್ರೀಕಾಂತನ ಸಮಾವೇಶ ಕೂಡ ಇದೆ.
Maharashtra: Three Naxalities Killed In Encounter With Gadchiroli Policehttps://t.co/Z2GlTk6WTl
— TIMES NOW (@TimesNow) April 30, 2023
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ