ಸಿಂಗಾಪುರದಲ್ಲಿ ಭಾರತೀಯ ಮೂಲದ ಹಿಂದೂವಿನ ಹತ್ಯೆಯ ಪ್ರಕರಣದಲ್ಲಿ ಮಹಮ್ಮದ್ ಅಬ್ದುಲ್ ನ ಬಂಧನ

ಸಿಂಗಾಪುರ – ಇಲ್ಲಿ ಭಾರತೀಯ ಮೂಲದ ಥೇವಂದ್ರನ್ ಈ ಹಿಂದೂ ವ್ಯಕ್ತಿಗೆ ಮೆಟ್ಟಲಿಂದ ತಳ್ಳಿರುವುದರಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದನು. ಈ ಪ್ರಕರಣದಲ್ಲಿ ಪೊಲೀಸರು ಮಹಮ್ಮದ್ ಅಫಜಾರಿ ಅಬ್ದುಲ್ ಇವನನ್ನು ಬಂಧಿಸಿದ್ದಾರೆ. ಅಬ್ದುಲ್ಲ ನನ್ನು ಈ ಹಿಂದೆ ಕೂಡ ಒಂದು ಅಪರಾಧ ಪ್ರಕರಣದಲ್ಲಿ ಬಂದಿಸಲಾಗಿತ್ತು. ಈಗ ಅವನು ಜೈಲಿನಿಂದ ಹೊರ ಬಂದಿದ್ದನು. ಅವನಿಗೆ ಥೇವೇಂದ್ರನ ಇವರ ಹತ್ಯೆಯ ಪ್ರಕರಣದಲ್ಲಿ ೧೦ ವರ್ಷದ ಶಿಕ್ಷೆ ಆಗುವ ಸಾಧ್ಯತೆ ಇದೆ.

ಸಂಪಾದಕೀಯ ನಿಲುವು

ಮತಾಂಧರು ಎಲ್ಲೇ ಇದ್ದರೂ ಅವರು ಅಪರಾಧ ಮಾಡುತ್ತಾರೆ ಮತ್ತು ಇತರ ಧರ್ಮದವರನ್ನು, ವಿಶೇಷವಾಗಿ ಹಿಂದೂಗಳನ್ನು ಗುರಿ ಮಾಡುತ್ತಾರೆ ಇದೆ ಇದರಿಂದ ತಿಳಿದು ಬರುತ್ತದೆ !