
ರಾಂಚಿ – ಜಾರ್ಖಂಡಿನ ರಾಮಗಡ ಜಿಲ್ಲೆಯ ಅರಮಾನ ಖಾನ್ ಓರ್ವ ವಿವಾಹಿತ ಹಿಂದೂ ಮಹಿಳೆಯನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಇತ್ತಿಚೆಗೆ ಬೆಳಕಿಗೆ ಬಂದಿದೆ. ಮೃತ ಮಹಿಳೆಯ ಹೆಸರು ಮಮತಾ ಎಂದಾಗಿದೆ. ಘಟನೆಯ ನಂತರ ಅರಮಾನ ಖಾನ್ ಪರಾರಿಯಾಗಿದ್ದಾನೆ.
೧. ಅರಮಾನ ಖಾನ್ ಮಮತಾಗೆ ಆಕೆಯ ಪತಿಯನ್ನು ತೊರೆಯಲು ಒತ್ತಡ ಹೇರುತ್ತಿದ್ದನು. ಮಮತಾ ಪತಿಯನ್ನು ತೊರೆಯಲು ನಿರಾಕರಿಸಿರುವುದರಿಂದ ಅವನು ಆಕೆಯ ಹತ್ಯೆ ಮಾಡಿದನು. ಈ ಘಟನೆ ನಡೆದಾಗ ಮಮತಾಳ ೩ ವರ್ಷದ ಹುಡುಗಿ ಮನೆಯಲ್ಲಿ ಇದ್ದಳು.
೨. ಮಮತಾಳ ಅಕ್ಕ ಜಯಾದೇವಿ ಇವರು, ಮಮತಾ ಆಕೆಯ ಗಂಡನ ಜೊತೆಗೆ ದೆಹಲಿಯಲ್ಲಿ ವಾಸವಾಗಿದ್ದಳು. ಜನವರಿ ೧೪, ೨೦೨೩ ರಂದು ಮಮತಾ ಆಕೆಯ 3 ವರ್ಷದ ಮಗಳ ಜೊತೆಗೆ ಅಕ್ಕನ ಮನೆಗೆ ಬಂದಿದ್ದಳು. ಮನೆಯಲ್ಲಿ ಮಮತಾ ಒಬ್ಬಳೇ ಇರುವುದನ್ನು ನೋಡಿ ಅರಮಾನ್ ಖಾನ್ ಆಕೆಯನ್ನು ಸಂಪರ್ಕಿಸಿದನು. ಅರಮಾನನ ಜೊತೆಗೆ ಆಕೆಯ ಜಗಳವಾಯಿತು. ಆ ಸಮಯದಲ್ಲಿ ಅರಮಾನಾನು ಮಮತಾಳನ್ನು ಲಾಠಿಯಿಂದ ಥಳಿಸಿ ಆಕೆಯ ಹತ್ಯೆ ಮಾಡಿದನು.
೩. ಹತ್ಯೆಯ ಮಾಹಿತಿ ದೊರೆಯುತ್ತಲೇ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದರು. ಅವರು ಮೃತ ದೇಹ ಶವಪರೀಕ್ಷೆಗಾಗಿ ಕಳುಹಿಸಿದರು.
೪. ಮೃತ ಮಮತಾಳ ಅಕ್ಕ ಜಯಾದೇವಿ ಇವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಅರಮಾನ ಖಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸುವುದಕ್ಕೆ ಪೊಲೀಸರು ದಾಳಿ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಇಂತಹ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿದರೆ ಈ ರೀತಿಯ ಘಟನೆ ನಿಲ್ಲುವುದು ! |
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು