
ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿ 2021 ರಲ್ಲಿ ಓರ್ವ ಹಿಂದೂ ಯುವತಿಗೆ ತಾನು ಹಿಂದೂ ಆಗಿದ್ದೇನೆಂದು ಹೇಳಿ ಪ್ರೀತಿಯ ಬಲೆಯಲ್ಲಿ ಸೆಳೆದು ಅವಳೊಂದಿಗೆ ವಿವಾಹವಾಗಿರುವ ಚಾಂದ ಮಹಮ್ಮದನ ವಿರುದ್ಧ ಯುವತಿಯು ಈ ಹಲ್ಲೆ ಮಾಡಿದ್ದಾನೆಂದು ದೂರು ನೀಡಿದ ಬಳಿಕ ಪೊಲೀಸರು ಅಪರಾಧ ದಾಖಲಿಸಿದ್ದಾರೆ. ತದನಂತರ ಈಗ ಚಾಂದ ಮಹಮ್ಮದ ಹಿಂದೂ ಆಗಲು ಸಿದ್ಧನಾಗಿದ್ದಾನೆ.
उत्तर प्रदेश के लखनऊ में चाँद मोहम्मद नाम के व्यक्ति पर एफआईआऱ हुई है। आरोप है कि उसने सुशील नाम से हिंदू महिला से शादी की। फिर उसे जबरन गोमाँस खिलाया।https://t.co/EJTf5j1hdz
— ऑपइंडिया (@OpIndia_in) January 15, 2023
೧. ಚಾಂದ ಮಹಮ್ಮದನೊಂದಿಗೆ ವಿವಾಹವಾಗಿರುವ ಯುವತಿಯು ತನ್ನ ದೂರಿನಲ್ಲಿ, ನನ್ನ ಮುಸಲ್ಮಾನ ಪತಿ ನನ್ನನ್ನು ಪೀಡಿಸುತ್ತಾನೆ. ಅವನಿಗೆ ಮನಸ್ಸು ಬಂದಾಗಲೆಲ್ಲ ನನಗೆ ಹೊಡೆಯುತ್ತಾನೆ. ಅವನು ತಾನು ಸ್ವತಃ ಹಿಂದೂ ಆಗಿರುವೆನೆಂದು ಹೇಳಿ ನನ್ನೊಂದಿಗೆ ವಿವಾಹವಾಗಿದ್ದಾನೆ ಎಂದು ತಿಳಿಸಿದ್ದಾಳೆ.
೨. ಈ ವಿಷಯದಲ್ಲಿ ಚಾಂದ ಮಹಮ್ಮದ, ನನಗೆ ನನ್ನ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗುವುದಿದೆ. ನಾನು ಬೇಕಂತಲೇ ಅವಳ ಮನಸ್ಸು ನೋಯಿಸಿಲ್ಲ. ಸಿಟ್ಟಿನಿಂದ ಆಗಿರುವ ತಪ್ಪನ್ನು ನಾನು ಸುಧಾರಿಸುತ್ತೇನೆ. ನಾನು ಹೊಸ ಜೀವನವನ್ನು ಜೀವಿಸುತ್ತೇನೆ. ನಾನು ನನ್ನ ಧರ್ಮವನ್ನೂ ಬದಲಾಯಿಸುತ್ತೇನೆ. ನಾನು ಶನಿ ಮೌರ್ಯ ಆಗುತ್ತೇನೆ ಎಂದು ತಿಳಿಸಿದ್ದಾನೆ.
ಸಂಪಾದಕೀಯ ನಿಲುವುಹಿಂದೂ ಯುವತಿಯನ್ನು ಮೋಸಗೊಳಿಸಿದ ಚಾಂದ ಮಹಮ್ಮದ ಮೇಲೆ ಯಾರು ವಿಶ್ವಾಸ ಇಡುವರು ? ಇಂತಹವರಿಗೆ ಕಠಿಣ ಶಿಕ್ಷೆಯಾಗುವುದು ಆವಶ್ಯಕವಿದೆ ! |
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು