
ನವ ದೆಹಲಿ – ಉತ್ತರಾಖಂಡದಲ್ಲಿನ ಚಾರಧಾಮ ರಸ್ತೆಯ ಕಾಮಗಾರಿಯ ಬಗ್ಗೆ ತಜ್ಞರ ವರದಿಯನ್ನು ಮುಚ್ಚುವುದು ಎಂದರೆ ಭಗವಂತ ಮಹಾದೇವನ ಸಿಟ್ಟು ಜನರಿಂದ ಮುಚ್ಚಿಡುವುದು ಆಗಿದೆ. ರಾಮ ಸೇತುವಿನ ಹಿನ್ನೆಲೆಯಲ್ಲಿ ಕೂಡ ಹೀಗೆ ಇದೆ. ಇದು ಶ್ರದ್ಧೆ ಮೂಢನಂಬಿಕೆ ಅಲ್ಲ, ಎಂದು ಭಾಜಪದ ನಾಯಕ ಡಾ. ಸುಬ್ರಹ್ಮಣ್ಯಮ್ ಸ್ವಾಮಿ ಇವರು ಉತ್ತರಖಂಡದ ಭೂಕುಸಿತದ ಬಗ್ಗೆ ಟೀಕಿಸಿದರು. ಜೋಶಿ ಮಠ ಗ್ರಾಮದಲ್ಲಿನ ಭೂಕುಸಿತದ ಹಿಂದೆ ಚಾರಧಾಮ ಯಾತ್ರೆಗಾಗಿ ನಡೆಸಲಾಗುತ್ತಿರುವ ರಸ್ತೆಯ ಕಾಮಗಾರಿ ಕೂಡ ಕಾರಣ ಎಂದು ತಜ್ಞರ ಹಾಗೂ ಸ್ಥಳೀಯರ ಅಭಿಪ್ರಾಯವಾಗಿದೆ. ತಜ್ಞರು ಈ ಬಗ್ಗೆ ವರದಿ ಕೂಡ ಪ್ರಸ್ತುತಪಡಿಸಿದ್ದು ಅದನ್ನು ಮುಚ್ಚಿಡಲಾಗುತ್ತಿದೆ, ಎಂದು ಡಾ. ಸ್ವಾಮಿಯವರು ಆರೋಪಿಸಿದ್ದಾರೆ.
ಹಿಂದೂಬಹುಸಂಖ್ಯಾತ ಭಾರತದಲ್ಲಿ ‘ಹಿಂದೂ’ ಆಗಿರುವುದಕ್ಕೆ ಎದುರಾದ ಆಘಾತಗಳು !
ಪಾಸ್ಪೋರ್ಟ್ನಿಂದ ಪೌರತ್ವ ಸಾಬೀತಾಗುವುದಿಲ್ಲ! – ಕೇಂದ್ರ ಸರಕಾರ
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ