
ನವ ದೆಹಲಿ – ಉತ್ತರಾಖಂಡದಲ್ಲಿನ ಚಾರಧಾಮ ರಸ್ತೆಯ ಕಾಮಗಾರಿಯ ಬಗ್ಗೆ ತಜ್ಞರ ವರದಿಯನ್ನು ಮುಚ್ಚುವುದು ಎಂದರೆ ಭಗವಂತ ಮಹಾದೇವನ ಸಿಟ್ಟು ಜನರಿಂದ ಮುಚ್ಚಿಡುವುದು ಆಗಿದೆ. ರಾಮ ಸೇತುವಿನ ಹಿನ್ನೆಲೆಯಲ್ಲಿ ಕೂಡ ಹೀಗೆ ಇದೆ. ಇದು ಶ್ರದ್ಧೆ ಮೂಢನಂಬಿಕೆ ಅಲ್ಲ, ಎಂದು ಭಾಜಪದ ನಾಯಕ ಡಾ. ಸುಬ್ರಹ್ಮಣ್ಯಮ್ ಸ್ವಾಮಿ ಇವರು ಉತ್ತರಖಂಡದ ಭೂಕುಸಿತದ ಬಗ್ಗೆ ಟೀಕಿಸಿದರು. ಜೋಶಿ ಮಠ ಗ್ರಾಮದಲ್ಲಿನ ಭೂಕುಸಿತದ ಹಿಂದೆ ಚಾರಧಾಮ ಯಾತ್ರೆಗಾಗಿ ನಡೆಸಲಾಗುತ್ತಿರುವ ರಸ್ತೆಯ ಕಾಮಗಾರಿ ಕೂಡ ಕಾರಣ ಎಂದು ತಜ್ಞರ ಹಾಗೂ ಸ್ಥಳೀಯರ ಅಭಿಪ್ರಾಯವಾಗಿದೆ. ತಜ್ಞರು ಈ ಬಗ್ಗೆ ವರದಿ ಕೂಡ ಪ್ರಸ್ತುತಪಡಿಸಿದ್ದು ಅದನ್ನು ಮುಚ್ಚಿಡಲಾಗುತ್ತಿದೆ, ಎಂದು ಡಾ. ಸ್ವಾಮಿಯವರು ಆರೋಪಿಸಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ