ವಿಚಾರಣೆ ನಡೆಸುವಂತೆ ಉತ್ತರಪ್ರದೇಶದಿಂದ ಆದೇಶ !ಮದರಸಾಗಳಿಗೆ ಸಿಗುವ ಆರ್ಥಿಕ ಸಹಾಯದ ವಿಚಾರಣೆ ನಡೆಸಲಾಗುವುದು ! |

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶಕ್ಕೆ ತಾಗಿರುವ ನೇಪಾಳದ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ಮದರಸಾಗಳನ್ನು ಕಟ್ಟುತ್ತಿರುವುದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದಲ್ಲಿನ ಯೋಗಿ ಆದಿತ್ಯನಾಥ ಸರಕಾರವು ಅದರ ಬಗ್ಗೆ ವಿಚಾರಣೆ ನಡೆಸುವಂತೆ ಆದೇಶ ನೀಡಿದೆ. ಸರಕಾರವು ಗಡಿಯಲ್ಲಿನ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಈ ಅಕ್ರಮ ಮದರಸಾಗಳಿಗೆ ಸಿಗುವ ಆರ್ಥಿಕ ಸಹಾಯದ ಬಗ್ಗೆ ವಿಚಾರಣೆಯ ಜೊತೆಗೆ ಯಾವ ಸಂಸ್ಥೆಯಿಂದ ಈ ಮದರಸಾಗಳು ನಡೆಸಲಾಗುತ್ತಿದೆ, ಅದಕ್ಕೆ ಎಲ್ಲಿಂದ ಹಣ ಸಿಗುತ್ತದೆ ?, ಇದರ ಮಾಹಿತಿ ಕೂಡ ಪಡೆಯಲು ಹೇಳಿದೆ. ಸರಕಾರದಿಂದ ಈ ಹಿಂದೆಯೇ ರಾಜ್ಯದಲ್ಲಿನ ಮದರಸಾಗಳ ಸಮೀಕ್ಷೆ ಮಾಡಲಾಗಿತ್ತು. ರಾಜ್ಯ ಸಚಿವ ಧರ್ಮಪಾಲ ಸಿಂಹ ಇವರು, ಮದರಸಾಗಳ ಸಮೀಕ್ಷೆಯಿಂದ, ಈ ಪ್ರದೇಶಗಳಲ್ಲಿ ಮುಸಲ್ಮಾನರು ಬಡವರಾಗಿದ್ದಾರೆ. ಅವರು ಹಣ ನೀಡಲು ಸಾಧ್ಯವಿಲ್ಲ. ಆದರೂ ಕೂಡ ಇಲ್ಲಿ ಮದರಸಗಳು ಹೇಗೆ ನಡೆಯುತ್ತದೆ ? ಅದಕ್ಕೆ ಯಾರು ಹಣ ನೀಡುತ್ತಾರೆ ?, ಇದನ್ನು ನಾವು ನೋಡುವವರಿದ್ದೇವೆ. ಈ ಮದರಸಾಗಳ ಸಮೀಕ್ಷೆಯಲ್ಲಿ ಹಣ ನೀಡುವವರ ಮಾಹಿತಿ ನೀಡಿರಲಿಲ್ಲ. ಇಂತಹ ಅನೇಕ ಮದರಸಾಗಳು ಇವೆ, ಅದಕ್ಕೆ ಹೊರಗಿನಿಂದ ಹಣ ಸಿಗುತ್ತದೆ. ಹೊರಗಿನಿಂದ ಏಕೆ ಹಣ ಕೊಡಲಾಗುತ್ತದೆ ? ಇದರ ವಿಚಾರಣೆ ಕೂಡ ನಾವು ಮಾಡುವವರಿದ್ದೇವೆ. ನಮ್ಮ ರಾಜ್ಯದಲ್ಲಿ ನಮ್ಮ ಮಕ್ಕಳನ್ನು ಕೆಟ್ಟ ಕೆಲಸಕ್ಕಾಗಿ ಬಳಸುವ ಸಾಧ್ಯತೆ ಇರುವುದರಿಂದ ನಾವು ಜಾಗರೂಕವಾಗಿದ್ದೇವೆ ಎಂದು ಹೇಳಿದರು.
Funds probe by govt should be fair: Uttar Pradesh madrassas https://t.co/Lmk0oEGmhW
— TOI Cities (@TOICitiesNews) January 13, 2023
ಸಂಪಾದಕರ ನಿಲುವುಅಕ್ರಮ ಮದರಸಾಗಳು ಕಟ್ಟುವವರೆಗೂ ಸರಕಾರಿ ವ್ಯವಸ್ಥೆ, ಪೊಲೀಸರು ಮತ್ತು ಗೂಢಚಾರ ಇಲಾಖೆ ನಿದ್ರಿಸುತ್ತಿತ್ತೆ ? |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !