ಕೇರಳದಲ್ಲಿನ ನಿಷೇಧಿತ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ನ್ಯಾಯವಾದಿಯ ಬಂಧನ

ನವ ದೆಹಲಿ – ಕೇರಳದಲ್ಲಿನ ನಿಷೇಧಿತ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ (ಪಿ.ಎಫ್.ಐ. ನ) ಓರ್ವ ನ್ಯಾಯವಾದಿಯನ್ನು ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ.ಇಂದ)ವು ಇತ್ತಿಚೆಗೆ ಬಂಧಿಸಿತು. ಬಂಧಿತ ನ್ಯಾಯವಾದಿ ಮಹಮ್ಮದ್ ಮುಬಾರಕ್ ಇವನು ಎರ್ನಾಕುಲಂ ಜಿಲ್ಲೆಯಲ್ಲಿನ ಎಡವಾನಕ್ಕಡ ಇಲ್ಲಿಯ ನಿವಾಸಿಯಾಗಿದ್ದಾನೆ. `ಎನ್.ಐ.ಎ.ಇಂದ ಇತ್ತಿಚೆಗೆ ರಾಜ್ಯದ ೫೬ ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಈ ಪ್ರಕರಣದಲ್ಲಿ ಬಂಧಿಸಲಾಗಿರುವವರಲ್ಲಿ ಈತ ೧೪ ನೇ ವ್ಯಕ್ತಿಯಾಗಿದ್ದಾನೆ’, ಎಂದು ಎನ್.ಐ.ಎ. ವಕ್ತಾರರು ಹೇಳಿದ್ದಾರೆ.

ಪಿ.ಎಫ್. ಐ. ಗಾಗಿ ಕಾರ್ಯನಿರತವಾಗಿರುವ ಮುಬಾರಕ್ ಇವನು `ಮಾರ್ಷಲ್ ಆರ್ಟ್ಸ್’ ಮತ್ತು `ಹಿಟ್ ಸ್ಕ್ವೇಡ’ (ಹತ್ಯೆ ಮಾಡುವ ಪಡೆ) ಶಿಕ್ಷಕನಾಗಿದ್ದಾನೆ. ಅವನು ಕೇರಳ ಉಚ್ಚ ನ್ಯಾಯಾಲಯದಲ್ಲಿ ವಕೀಲಿ ಮಾಡುತ್ತಿದ್ದನು. (ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತರು ಮತ್ತು ಅದರಲ್ಲಿಯೂ ಈ ಸಂಘಟನೆಯ `ಹತ್ಯೆ ಹೇಗೆ ಮಾಡಬೇಕು ?’, ಇದರ ಪ್ರಶಿಕ್ಷಣ ನೀಡುವ ಜಿಹಾದಿ ಇನ್ನು ವಕೀಲಿ ನಡೆಸುತ್ತಾನೆ, ಇದು ಹೇಗೆ ಸಾಧ್ಯ ? – ಸಂಪಾದಕರು) ಆತನ ಮನೆಯ ಮೇಲೆ ನಡೆಸಿರುವ ದಾಳಿಯಲ್ಲಿ ಮನೆಯಲ್ಲಿ ಅಡಗಿಸಿಟ್ಟಿರುವ ಕೊಡಲಿ, ಖಡ್ಗ ಮತ್ತು ಕುಡುಗೋಲು ಸಹಿತ ಅನೇಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. `ಪಿ.ಎಫ್.ಐ.’ ವಿವಿಧ ರಾಜ್ಯಗಳಲ್ಲಿ ಬೇರೆ ಸಮುದಾಯದ ನಾಯಕರನ್ನು ಗುರಿ ಮಾಡುವುದಕ್ಕಾಗಿ `ಹಿಟ್ ಸ್ಕ್ವಾಡ’ ಸಿದ್ಧಗೊಳಿಸುತ್ತಿದ್ದನು ಮತ್ತು ಅವರಿಗೆ ಪ್ರಶಿಕ್ಷಣ ನೀಡುತ್ತಿದ್ದನು, ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಸಂಪಾದಕೀಯ ನಿಲುವು

  • ಜಿಹಾದಿ ಭಯೋತ್ಪಾದಕ ಸಂಘಟನೆಯ ಮೇಲೆ ಕೇವಲ ನಿಷೇಧ ಹೇರಿದರೆ ಆಗುವುದಿಲ್ಲ, ಬದಲಾಗಿ ಅದರ ಬೇರುಗಳ ನಾಶ ಮಾಡುವುದಕ್ಕಾಗಿ ಕೆಳಹಂತದ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ, ಇದು ಕಳೆದ ಕೆಲವು ಘಟನೆ ಯಿಂದ ಸ್ಪಷ್ಟವಾಗಿದೆ. ಪಿ ಎಫ್. ಐ.ದ ಅಸ್ತಿತ್ವ ನಾಶ ಮಾಡುವುದಕ್ಕಾಗಿ ಸರಕಾರಿ ವ್ಯವಸ್ಥೆಯಿಂದ ಜಿಗುಟುತನದಿಂದ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ !
  • ವಿಶಿಷ್ಟ ಸಮಾಜದಲ್ಲಿನ ಜನರಿಗೆ ಎಷ್ಟೇ ಶಿಕ್ಷಣ ನೀಡಿದರೂ, ಅವರಲ್ಲಿನ ಮತಾಂಧತೆ ನಾಶ ಆಗುವುದಿಲ್ಲ ಮತ್ತು ಅವರು ಅಪಾಯಕಾರಿ ಚಟುವಟಿಕೆಯಲ್ಲಿ ಸಹಭಾಗಿ ಆಗುತ್ತಾರೆ, ಇದು ಇದರದೊಂದು ಉದಾಹರಣೆ ! ಇದರ ಬಗ್ಗೆ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಮೌನವಾಗಿರುತ್ತಾರೆ ! ಇದನ್ನು ಗಮನದಲ್ಲಿಟ್ಟುಕೊಳ್ಳಿ !