
ನವ ದೆಹಲಿ – ಕೇರಳದಲ್ಲಿನ ನಿಷೇಧಿತ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ (ಪಿ.ಎಫ್.ಐ. ನ) ಓರ್ವ ನ್ಯಾಯವಾದಿಯನ್ನು ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ.ಇಂದ)ವು ಇತ್ತಿಚೆಗೆ ಬಂಧಿಸಿತು. ಬಂಧಿತ ನ್ಯಾಯವಾದಿ ಮಹಮ್ಮದ್ ಮುಬಾರಕ್ ಇವನು ಎರ್ನಾಕುಲಂ ಜಿಲ್ಲೆಯಲ್ಲಿನ ಎಡವಾನಕ್ಕಡ ಇಲ್ಲಿಯ ನಿವಾಸಿಯಾಗಿದ್ದಾನೆ. `ಎನ್.ಐ.ಎ.ಇಂದ ಇತ್ತಿಚೆಗೆ ರಾಜ್ಯದ ೫೬ ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಈ ಪ್ರಕರಣದಲ್ಲಿ ಬಂಧಿಸಲಾಗಿರುವವರಲ್ಲಿ ಈತ ೧೪ ನೇ ವ್ಯಕ್ತಿಯಾಗಿದ್ದಾನೆ’, ಎಂದು ಎನ್.ಐ.ಎ. ವಕ್ತಾರರು ಹೇಳಿದ್ದಾರೆ.
RT @ani_digital: Kerala PFI case: NIA arrests practicing HC advocate, ‘hit squad trainer’ as 14th accused
Read @ANI Story | https://t.co/XAondPSlcK#KeralaPFI #NIAArrest #HCAdvocate #KeralaNews pic.twitter.com/fcHvmTeSH9 @PMOIndia #xenoh
— Aditya Lok Pathak (@Xenohadi) December 30, 2022
ಪಿ.ಎಫ್. ಐ. ಗಾಗಿ ಕಾರ್ಯನಿರತವಾಗಿರುವ ಮುಬಾರಕ್ ಇವನು `ಮಾರ್ಷಲ್ ಆರ್ಟ್ಸ್’ ಮತ್ತು `ಹಿಟ್ ಸ್ಕ್ವೇಡ’ (ಹತ್ಯೆ ಮಾಡುವ ಪಡೆ) ಶಿಕ್ಷಕನಾಗಿದ್ದಾನೆ. ಅವನು ಕೇರಳ ಉಚ್ಚ ನ್ಯಾಯಾಲಯದಲ್ಲಿ ವಕೀಲಿ ಮಾಡುತ್ತಿದ್ದನು. (ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತರು ಮತ್ತು ಅದರಲ್ಲಿಯೂ ಈ ಸಂಘಟನೆಯ `ಹತ್ಯೆ ಹೇಗೆ ಮಾಡಬೇಕು ?’, ಇದರ ಪ್ರಶಿಕ್ಷಣ ನೀಡುವ ಜಿಹಾದಿ ಇನ್ನು ವಕೀಲಿ ನಡೆಸುತ್ತಾನೆ, ಇದು ಹೇಗೆ ಸಾಧ್ಯ ? – ಸಂಪಾದಕರು) ಆತನ ಮನೆಯ ಮೇಲೆ ನಡೆಸಿರುವ ದಾಳಿಯಲ್ಲಿ ಮನೆಯಲ್ಲಿ ಅಡಗಿಸಿಟ್ಟಿರುವ ಕೊಡಲಿ, ಖಡ್ಗ ಮತ್ತು ಕುಡುಗೋಲು ಸಹಿತ ಅನೇಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. `ಪಿ.ಎಫ್.ಐ.’ ವಿವಿಧ ರಾಜ್ಯಗಳಲ್ಲಿ ಬೇರೆ ಸಮುದಾಯದ ನಾಯಕರನ್ನು ಗುರಿ ಮಾಡುವುದಕ್ಕಾಗಿ `ಹಿಟ್ ಸ್ಕ್ವಾಡ’ ಸಿದ್ಧಗೊಳಿಸುತ್ತಿದ್ದನು ಮತ್ತು ಅವರಿಗೆ ಪ್ರಶಿಕ್ಷಣ ನೀಡುತ್ತಿದ್ದನು, ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಸಂಪಾದಕೀಯ ನಿಲುವು
|
ಗಂಗಾ ನದಿಯಲ್ಲಿ ಬಿರಿಯಾನಿ ತಿನ್ನುವುದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ ಭುಯಾನ್
ಸಂಭಲ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಮರ 2 ಸಮುದಾಯಗಳ ನಡುವಿನ ಗಲಾಟೆಯಿಂದ ಕೊಲೆ ಬೆದರಿಕೆ
ಕಳೆದ 12 ವರ್ಷಗಳಲ್ಲಿ 116 ಪ್ರಶ್ನೆಪತ್ರಿಕೆ ಸೋರಿಕೆ : ಏಳೂವರೆ ಕೋಟಿ ಯುವಕರಿಗೆ ತಟ್ಟಿದ ಬಿಸಿ
ಭಾರತ ಸೆಮಿಕಂಡಕ್ಟರ್ ತಯಾರಿಸುತ್ತಿದೆ; ಪಾಕ್ ಭಯೋತ್ಪಾದಕರನ್ನು…! – ರಕ್ಷಣಾಸಚಿವ ರಾಜನಾಥ ಸಿಂಗ
‘ಪ್ರಸ್ತುತ ತಳಮಟ್ಟದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಧೈಯ !’ (ಅಂತೆ)
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!