
ಗುರುಗ್ರಾಮ (ಹರಿಯಾಣ) – ಇಲ್ಲಿಯ ಸೆಕ್ಟರ್-೬೯ ರಲ್ಲಿ ಸಾರ್ವಜನಿಕ ಸ್ಥಳ ಇರುವ ಖಾಲಿ ಜಾಗದಲ್ಲಿ ಶುಕ್ರವಾರ, ಡಿಸೆಂಬರ್ ೨೩ ರಂದು ನಮಾಜ ಮಾಡಲು ಹಿಂದೂ ಸಂಘಟನೆಗಳು ವಿರೋಧಿಸಿದರು. ಅವರು ನಮಾಜಗೆ ಬಂದಿದ್ದ ಮುಸಲ್ಮಾನರನ್ನು ಓಡಿಸಿದರು. ಆ ಸಮಯದಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದ್ದರು. ಕೆಲವು ತಿಂಗಳ ಹಿಂದೆ ಇಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಮಾಜ ಬಗ್ಗೆ ವಿವಾದ ನಡೆದಿತ್ತು. ಈ ಘಟನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿತ್ತು.
Right wing groups fanned out across Gurgaon on Friday afternoon, acting on their threat of ensuring namaz is not read in vacant plots and parks in the city. Cyber Park & Sikanderpur were among the places they visited to prevent worshippers from reading namaz. @IndianExpress pic.twitter.com/OFcdT7MsKt
— Sakshi Dayal (@sakshi_dayal) May 4, 2018
ಹಿಂದೂ ಸಂಘಟನೆಗಳು, ಇಲ್ಲಿ ಹೊರಗಿನಿಂದ ನೂರಾರು ಜನರನ್ನು ಕರೆಸಿ, ನಮಾಜ ಮಾಡಲಾಗುತ್ತದೆ. ಹಿಂದುಗಳ ವಿರುದ್ಧ ದೊಡ್ಡ ಷಡ್ಯಂತ್ರ ರೂಪಿಸಲಾಗಿದೆ. ಇಲ್ಲಿ `ಭೂಮಿ ಜಿಹಾದ್’ ಮಾಡಲಾಗುತ್ತಿದೆ. ನಾವು ಇಲ್ಲಿ ೧೫ ವರ್ಷಗಳಿಂದ ವಾಸಿಸುತ್ತಿದ್ದೇವೆ. ನಂತರ ಇಲ್ಲಿ ಗೋರಿ ಕಟ್ಟಿ ಮುಸಲ್ಮಾನರು `ಈ ಗೋರಿ ೨೫ ವರ್ಷಗಳ ಹಿಂದಿನಿಂದ ಇದೆ’ ಎಂದು ಹೇಳಿದ್ದಾರೆ. ಇಲ್ಲಿಯ ಖಾಲಿ ಜಾಗ ನಮಾಜಗಾಗಿ ನೀಡಲಾಗಿಲ್ಲ. ರಾಜ್ಯದ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ ಇವರು ಈ ಹಿಂದೆಯೇ, `ಖಾಲಿ ಜಾಗದಲ್ಲಿ ಯಾರು ನಮಾಜ ಮಾಡವಂತಿಲ್ಲ’, ಎಂದು ಆದೇಶ ನೀಡಿದ್ದಾರೆ. ಆದರೂ ಕೂಡ ಮುಸಲ್ಮಾನರು ಇಲ್ಲಿ ಸಮಾಜ ಮಾಡುವುದಕ್ಕಾಗಿ ಬರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಪಾದಕೀಯ ನಿಲುವುಖಾಲಿ ಜಾಗದಲ್ಲಿ ಅನುಮತಿ ಇಲ್ಲದೆ ನಮಾಜ ಮಾಡುವ ಧೈರ್ಯ ಹೇಗೆ ಬರುತ್ತದೆ ? ಪೊಲೀಸ ಮತ್ತು ಸರಕಾರ ನಿದ್ರಿಸುತ್ತಿದೆಯೆ ? ಹಿಂದೂ ಸಂಘಟನೆಗಳಿಗೆ ಈ ರೀತಿ ವಿರೋಧ ಏಕೆ ಮಾಡಬೇಕಾಗುತ್ತದೆ ? ಹರಿಯಾಣದಲ್ಲಿ ಭಾಜಪದ ಸರಕಾರ ಇರುವಾಗ ಈ ಸ್ಥಿತಿ ಬರಬಾರದೆಂದು ಹಿಂದೂಗಳಿಗೆ ಅನಿಸುತ್ತದೆ ! |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.