
ಸಿರಸಾ (ಹರಿಯಾಣ): ಇಲ್ಲಿಯ ಡಾ. ಬಿ .ಆರ್ .ಅಂಬೇಡ್ಕರ ಮಹಾವಿದ್ಯಾಲಯದ ಹೊರಗಿನ ಗೋಡೆಗಳ ಮೇಲೆ ೬ ಸ್ಥಳಗಳಲ್ಲಿ ಖಲಿಸ್ತಾನ ಜಿಂದಾಬಾದ್ ಹಾಗೂ ಬ್ರಾಹ್ಮಣರೇ, ಪಂಜಾಬ ಮತ್ತು ಹರಿಯಾಣ ಬಿಟ್ಟು ಹೊರಡಿರಿ, ಈ ಪ್ರಕರಣದಲ್ಲಿ ನಿಷೇಧಿತ ಖಲಿಸ್ತಾನ ಭಯೋತ್ಪಾದಕ ಸಂಘಟನೆ ಸಿಖ್ ಫಾರ್ ಜಸ್ಟ್ ಸ್ ಇದರ ಪ್ರಮುಖ ಗುರುಪತವಂತ ಸಿಂಹ ಪನ್ನು ಇವನ ವಿರುದ್ಧ ದೂರು ದಾಖಲಿಸಲಾಗಿದೆ.೧೯೮೪ ರಲ್ಲಿ ಸಿಖ್ ವಿರೋಧಿ ದಂಗೆಗಾಗಿ ಬ್ರಾಹ್ಮಣರನ್ನು ಜವಾಬ್ದಾರರೆಂದು ಹೇಳುವ ಪ್ರಯತ್ನಿಸಲಾಗಿತ್ತು. ದೆಹಲಿಯಲ್ಲಿನ ಜವಾಹರ ಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗಷ್ಟೇ ಬ್ರಾಹ್ಮಣ ವಿರೋಧಿ ಘೋಷಣೆ ಬರೆಯಲಾಗಿತ್ತು.
‘ब्राह्मणों पंजाब-हरियाणा छोड़ो’: JNU के बाद सिरसा के कॉलेज में लिखा, सिख दंगों के लिए बताया दोषी; खालिस्तानी आतंकी पन्नू पर FIR#Haryana https://t.co/AjwjGfamUW
— ऑपइंडिया (@OpIndia_in) December 8, 2022
ಪನ್ನು ಇವನು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಪ್ರಸಾರ ಮಾಡಿದ್ದಾನೆ. ಅದರಲ್ಲಿ ಈ ಗೋಡೆಗಳ ಮೇಲೆ ಬರೆಯಲಾದ ಘೋಷಣೆ ತೋರಿಸಲಾಗಿದೆ. ಇದರಲ್ಲಿ ಅವನು ಹರಿಯಾಣ ಇದು ಪಂಜಾಬಿನ ಭಾಗ ಎಂದು ಹೇಳುತ್ತಾ ಹರಿಯಾಣದ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ್ ಇವರಿಗೆ ಸವಾಲು ನೀಡಿದ್ದಾನೆ.
ಸಂಪಾದಕೀಯ ನಿಲುವುಖಲಿಸ್ತಾನೀ ಭಯೋತ್ಪಾದಕರ ಕಾರ್ಯ ಚಟುವಟಿಕಗಳು ಕೇವಲ ಪಂಜಾಬಿಗಷ್ಟೇ ಸೀಮಿತವಾಗಿಲ್ಲ ಪಕ್ಕದ ಹರಿಯಾಣದಲ್ಲಿ ಕೂಡ ಭಯೋತ್ಪಾದಕ ಚಟುವಟಿಕೆ ಪ್ರಾರಂಭವಾಗಿದೆ ಎಂಬುದು ಇದರಿಂದ ತಿಳಿದು ಬರುತ್ತಿದೆ. ಆದ್ದರಿಂದ ಈಗ ಕೇಂದ್ರ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳುವುದು ಅವಶ್ಯಕವಾಗಿದೆ! |
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ