ಬೆಂಗಳೂರಿನಲ್ಲಿ ಮುಸಲ್ಮಾನರಿಂದ ಯುವತಿಯ ಮೇಲೆ ಸಾಮೂಹಿಕ ಬಲಾತ್ಕಾರ

`ರಾಪಿಡೊ’ ದ್ವಿಚಕ್ರ ಸೇವೆ ನೀಡುವ ದ್ವಿಚಕ್ರ ಚಾಲಕ ಮತ್ತು ಅವನ ಸಹಚರನ ಕುಕೃತ್ಯ !

ಬೆಂಗಳೂರು – ಇಲ್ಲಿ `ರಾಪಿಡೊ’ ಈ ಬಾಡಿಗೆಯ ದ್ವಿಚಕ್ರ ವಾಹನ ಸೇವೆ ನೀಡುವ ಕಂಪನಿಯ ದ್ವಿಚಕ್ರ ವಾಹನ ಚಾಲಕ ಶಾಹಬುದ್ಧೀನ ಮತ್ತು ಅವನ ಸಹಚರ ಅರಾಫಾತ ಶರೀಫ ಇವರು ಪ್ರವಾಸಿ ಯುವತಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಈ ಯುವತಿ ಕೇರಳದವಳಾಗಿದ್ದಾಳೆ. ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.

22 ವರ್ಷದ ಸಂತ್ರಸ್ತೆ ಯುವತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ನವೆಂಬರ 25 ರಂದು ಸ್ನೇಹಿತರ ಮನೆಗೆ ಹೋಗಲು ಅವಳು ರಾಪಿಡೊ ದ್ವಿಚಕ್ರ ವಾಹನವನ್ನು ಬುಕ್ ಮಾಡಿದ್ದಳು. ಆ ಸಮಯದಲ್ಲಿ ಅವಳ ಶಾರೀರಿಕ ಸ್ಥಿತಿ ಸರಿಯಾಗಿರಲಿಲ್ಲ. ಇದರ ದುರುಪಯೋಗವನ್ನು ಪಡೆದುಕೊಂಡು ಶಾಹಬುದ್ದೀನ ಅವಳನ್ನು ಅವಳ ಸ್ನೇಹಿತರ ಬಳಿಗೆ ಕರೆದುಕೊಂಡು ಹೋಗುವ ಬದಲು ತನ್ನ ಮನೆಗೆ ಕರೆದುಕೊಂಡು ಹೋದನು ಮತ್ತು ಅಲ್ಲಿ ತನ್ನ ಸಹಚರನೊಂದಿಗೆ ಅವಳ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಈ ಸಮಯದಲ್ಲಿ ಅಲ್ಲಿ ಒಬ್ಬ ಮಹಿಳೆಯೂ ಉಪಸ್ಥಿತಳಿದ್ದಳು. ಪೊಲೀಸರು ಅವಳನ್ನು ಕೂಡ ಬಂಧಿಸಿದ್ದಾರೆ. ರಾಪಿಡೊ ಕಂಪನಿಯು ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾ ಪೊಲೀಸರಿಗೆ ಸಹಕರಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ವಾಸನಾಂಧರನ್ನು ಶರಿಯತ ಕಾನೂನಿನ ಅನುಸಾರ ಸೊಂಟದ ವರೆಗೆ ಗುಂಡಿಯಲ್ಲಿ ಹುಗಿದು ಅವರ ಮೇಲೆ ಕಲ್ಲು ಎಸೆದು ಕೊಲ್ಲುವ ಶಿಕ್ಷೆಯನ್ನು ನೀಡುವಂತೆ ಯಾರಾದರೂ ಒತತ್ತಾಯಿಸಿದರೆ, ಆಶ್ಚರ್ಯ ಪಡಬಾರದು !