‘ಆಪ್’ ಮಾಲೀಶ್ ಮಾಡುವವನು ಫಿಜಿಯೋಥೆರಪಿಸ್ಟ್ ಆಗಿದ್ದಾರೆ ಎಂದು ದಾವೆ ಮಾಡಿದ್ದರು !

ನವದೆಹಲಿ – ಇಲ್ಲಿಯ ತಿಹಾರ ಜೈಲಿನಲ್ಲಿ ಆರ್ಥಿಕ ಅವ್ಯವಹಾರದ ಆರೋಪದಲ್ಲಿ ಬಂಧಿಸಲಾಗಿರುವ ದೆಹಲಿಯಲ್ಲಿನ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ಕಾರಾಗೃಹದಲ್ಲಿ ಮಾಲೀಶ್ ಮಾಡಿಸಿಕೊಳ್ಳುತ್ತಿರುವ ಒಂದು ವಿಡಿಯೋ ಈ ಮೊದಲೇ ಬಹಿರಂಗವಾಗಿತ್ತು. ಆ ಸಮಯದಲ್ಲಿ ‘ಆಪ್’ನಿಂದ ಸ್ಪಷ್ಟೀಕರಣ ನೀಡುತ್ತಾ ‘ಜೈನ್ ಇವರಿಗೆ ಚಿಕಿತ್ಸೆಗಾಗಿ ಫಿಜಿಯೋಥೆರಪಿಸ್ಟ್ನಿಂದ ಮಾಲೀಶ್ ಮಾಡಿಸಿಕೊಳ್ಳಲು ಅನುಮತಿ ನೀಡಲಾಗಿದೆ’, ಎಂದು ಹೇಳಿದ್ದರು; ಆದರೆ ಈಗ ಬೆಳಕಿಗೆ ಬಂದಿರುವ ಮಾಹಿತಿಯ ಪ್ರಕಾರ ವಿಡಿಯೋದಲ್ಲಿರುವ ವ್ಯಕ್ತಿ ಜೈನ್ ಇವರ ಮಾಲೀಶ್ ಮಾಡುತ್ತಿರುವವನು, ಆ ವ್ಯಕ್ತಿ ಬಲತ್ಕಾರದ ಪ್ರಕರಣದಲ್ಲಿ ಇದೇ ಕಾರಾಗೃಹದಲ್ಲಿ ಬಂಧಿತನಾಗಿರುವ ಆರೋಪಿಯಾಗಿದ್ದಾನೆ. ಈ ಆರೋಪಿಯ ಹೆಸರು ರಿಂಕು ಆಗಿದೆ. ತಿಹಾರ ಜೈಲಿನ ಅಧಿಕೃತ ಸೂತ್ರಗಳಿಂದ ಈ ಮಾಹಿತಿ ನೀಡಲಾಗಿದೆ.
Masseur giving massage to AAP Minister Satyendar Jain in Tihar jail is not a physiotherapist but a rape accused under POCSO: Details https://t.co/FwOSsLgrcg
— OpIndia.com (@OpIndia_com) November 22, 2022
ಸಂಪಾದಕೀಯ ನಿಲುವುಎಲ್ಲಾ ರಾಜಕೀಯ ಪಕ್ಷದವರು ಒಂದೇ ಸರದ ಮಣಿಗಳಾಗಿದ್ದಾರೆ, ಎಂಬುದನ್ನು ತಿಳಿದುಕೊಳ್ಳಿ ! ಆಮ್ ಆದ್ಮಿ ಪಕ್ಷದ ಸ್ಥಾಪನೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಆಗಿತ್ತು ಮತ್ತು ಅದರ ಆಧಾರದಲ್ಲಿ ೨ ರಾಜ್ಯಗಳಲ್ಲಿ ಅದು ಅಧಿಕಾರಕ್ಕೆ ಬಂದಿತು; ಆದರೆ ಭ್ರಷ್ಟಾಚಾರ ನಾಶ ಮಾಡುವ ಬದಲು ಸ್ವತಃ ಭ್ರಷ್ಟಾಚಾರ ಮಾಡುತ್ತಿದೆ, ಇದು ಇದರಿಂದ ಗಮನಕ್ಕೆ ಬರುತ್ತದೆ ! |
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ