ಕೊಲೆ ಬೆದರಿಕೆ !

ಫರ್ಖುಖಾಬಾದ (ಉತ್ತರಪ್ರದೇಶ) – ಇಲ್ಲಿಯ ಮೋಹಿತ ಚೌಹಾನ ಯುವಕನು ಫೇಸ್ಬುಕ್ ನಲ್ಲಿ ತನ್ನನ್ನು ‘ಕಟ್ಟರ ಹಿಂದೂ’ ಎಂದು ಬರೆದಿದ್ದರಿಂದ ಮತಾಂಧ ಮುಸಲ್ಮಾನ ಗುಂಪಿನಿಂದ ಅವನಿಗೆ ಮತ್ತು ಅವನ ಸ್ನೇಹಿತನಿಗೆ ಥಳಿಸಿದರು. ಈ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ದೂರಿನ ನಂತರ ಬಿಲಾಲ್ ಅಲಿ, ಸರತಾಜ ರೆಹಾನ್, ಆಮಿರ, ನೂರ ಮೊಹಮ್ಮದ್ ಮುಂತಾದವರ ಹೆಸರು ನೀಡಲಾಗಿದೆ. ಈ ಸಮಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಪೊಲೀಸ ಠಾಣೆಯ ಹೊರಗೆ ಪ್ರತಿಭಟನೆ ಕೂಡ ನಡೆಸಲಾಯಿತು. ಪೊಲೀಸರು ಈ ದಾಳಿಯ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
‘किसी भी कट्टर हिन्दू को शमशाबाद में नहीं रहने दिया जाएगा’: फेसबुक पोस्ट पर भीड़ ने घेरा, मारपीट-गाली गलौच-जान से मारने की धमकी@STVRahul की रिपोर्ट https://t.co/SHObqgBUot
— ऑपइंडिया (@OpIndia_in) October 26, 2022
ಮೋಹಿತ ಚೌಹಾನ ಇವರು ಸ್ನೇಹಿತನ ಜೊತೆ ಸಂಜೆ ಉಪಹಾರಕ್ಕಾಗಿ ಹೊರಗೆ ಹೋಗಿರುವಾಗ ಅಲ್ಲಿ ಮತಾಂಧ ಮುಸಲ್ಮಾನರ ಗುಂಪು ಬಂದರು ಮತ್ತು ಅವರು ಚೌಹಾನ್ ಇವನು ಫೇಸ್ಬುಕನಲ್ಲಿ ‘ಕಟ್ಟರ ಹಿಂದೂ’ ಎಂದು ಬರೆದಿರುವುದು ತೆಗೆದು ಹಾಕಲು ಹೇಳಿದರು. ಹಾಗೆ ಮಾಡದಿದ್ದರೆ ಈ ಪ್ರದೇಶದಲ್ಲಿ ಇರಲು ಬಿಡುವುದಿಲ್ಲ’, ಎಂದು ಬೆದರಿಕೆ ನೀಡುತ್ತಾ ಬೈಗುಳ ನೀಡಿದರು. ಅದರ ನಂತರ ಅವರು ಚೌಹಾನ ಇವರಿಗೆ ಥಳಿಸಿ ಜೀವ ಬೆದರಿಕೆ ನೀಡಿದರು. ಥಳಿಸಯವವರ ‘ಇನ್ಸ್ಟಾಗ್ರಾಮ್ ನಲ್ಲಿ ‘ಡೇವಿಲ್ ಗ್ರೂಪ್ ೩೦೨’ ಈ ಗುಂಪಿನ ಜೊತೆ ಸಂಬಂಧವಿದೆ. ಅವರು ಅದರ ಮೇಲೆ ಶಸ್ತ್ರಾಸ್ತ್ರಗಳನ್ನು ಕೈಯಲ್ಲಿ ಹಿಡಿದಿರುವ ಛಾಯಾಚಿತ್ರಗಳನ್ನು ಪ್ರಸಾರಗೊಳಿಸುತ್ತಿರುತ್ತಾರೆ.
ಸಂಪಾದಕೀಯ ನಿಲುವು
|
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ
ಬಾರೂಯಿಪುರ (ಬಂಗಾಳ): ‘ಜೈ ಶ್ರೀರಾಮ್’ ಎಂದಿದ್ದಕ್ಕೆ ಹಿಂದೂ ವಿದ್ಯಾರ್ಥಿ ಮೇಲೆ ಮುಸಲ್ಮಾನ್ ವಿದ್ಯಾರ್ಥಿಗಳಿಂದ ಅಮಾನುಷ ಹಲ್ಲೆ !