ಸಿಧ್ದಾರ್ಥನಗರ (ಉತ್ತರಪ್ರದೇಶ) ಇಲ್ಲಿ ೬೦ ವರ್ಷದ ವಲಿ ಮಹಮ್ಮದ್‌ನಿಂದ ೧೧ ವರ್ಷದ ಹಿಂದೂ ಹುಡುಗಿಯ ಮೇಲೆ ಬಲಾತ್ಕಾರ

ಸಿದ್ದಾರ್ಥನಗರ (ಉತ್ತರಪ್ರದೇಶ) – ಸಿಧ್ದಾರ್ಥನಗರ ಜಿಲ್ಲೆಯ ೬೦ ವರ್ಷದ ವಲಿ ಮಹಮ್ಮದ್‌ನು ೧೧ ವರ್ಷದ ಹಿಂದೂ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಘಟನೆ ಇತ್ತಿಚೆಗೆ ಬೆಳಕೀಗೆ ಬಂದಿದೆ. ಈ ಪ್ರಕರಣದಲ್ಲಿ ಸಂತ್ರಸ್ತ ಹುಡುಗಿಯ ತಾಯಿಯು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಆರೋಪಿಯ ವಿರುದ್ಧ ದೂರು ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಂತ್ರಸ್ತ ಹುಡುಗಿ ಸ್ಥಳೀಯ ಶಾಲೆಯಲ್ಲಿ ಕಲಿಯುತ್ತಿದ್ದಾಳೆ. ಅಕ್ಟೋಬರ್ ೨೦ ರಂದು ಆಕೆ ಬೆಳಿಗ್ಗೆ ಸುಮಾರು ೧೧ ಗಂಟೆಗೆ ಮೂತ್ರ ವಿಸರ್ಜನೆಗಾಗಿ ಶಾಲೆಯ ಹತ್ತಿರ ಹೋಗಿದ್ದಳು. ಆ ಸಮಯದಲ್ಲಿ ಪ್ರತಾಪುರು ಮಠೀಯ ಈ ಗ್ರಾಮದ ೬೦ ವರ್ಷದ ವಲಿ ಮಹಮದ್ ಆಕೆಯನ್ನು ಪುಸಲಾಯಿಸಿ ಹತ್ತಿರದ ಶೆಡ್ಡಿಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಸಿಧ್ದಾರ್ಥನಗರದ ಭಾಜಪದ ಮಾಜಿ ಶಾಸಕ ಸತೀಶ ದ್ವಿವೇದಿ ಇವರು ಪೊಲೀಸರ ಹತ್ತಿರ ಆರೋಪಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಕಾಮುಕ ಮುಸಲ್ಮಾನರಿಗೆ ಜೀವಾವಧಿ ಶಿಕ್ಷೆ ನೀಡಬೇಕು !