ಹುಡುಗಿಯ ಕುಟುಂಬದವರ ಜೊತೆ ಭಾಜಪದ ಸಂಸದನಿಂದ ಪೊಲೀಸ ಠಾಣೆ ಎದುರು ಧರಣಿ ಆಂದೋಲನ

ಸವಾಯಿ ಮಾಧೋಪುರ (ರಾಜಸ್ಥಾನ) – ಇಲ್ಲಿ ಪರ್ವೇಜ್ ಎಂಬ ಮುಸಲ್ಮಾನ ಯುವಕನು ಬಂದೂಕಿನ ಭಯ ತೋರಿಸಿ ಒಬ್ಬ ಹಿಂದೂ ಯುವತಿಯನ್ನು ಅಪಹರಿಸಿದ್ದಾರೆ. ಈ ಪ್ರಕರಣದಲ್ಲಿ ಭಾಜಪದ ರಾಜ್ಯಸಭೆಯ ಸಂಸದರಾದ ಕೀರೋಡಿಲಾಲ ಮೀಣಾ ಇವರು ಪೀಡಿತ ಯುವತಿಯ ಕುಟುಂಬದವರ ಜೊತೆ ಪೊಲೀಸ್ ಠಾಣೆ ಎದುರು ಆಂದೋಲನಕ್ಕೆ ಕುಳಿತಿದ್ದಾರೆ. ಯುವತಿಯನ್ನು ಆದಷ್ಟು ಬೇಗನೆ ಬಿಡುಗಡೆಗೊಳಿಸಲು ಒತ್ತಾಯಿಸಲಾಗುತ್ತಿದೆ. ಸಂಸದ ಕೀರೋಡಿಲಾಲ ಮೀಣಾ ಇವರು, ಮುಖ್ಯಮಂತ್ರಿ ಅಶೋಕ ಗೆಹಲೋತ ಸರಕಾರದಲ್ಲಿ ಮಹಿಳೆಯರ ಸುರಕ್ಷೆ ಸಂಪೂರ್ಣವಾಗಿ ಹದಗೆಟ್ಟಿದೆ. ಎಲ್ಲಿಯವರೆಗೆ ಆ ಕುಟುಂಬಕ್ಕೆ ನ್ಯಾಯ ದೊರೆಯುವುದಿಲ್ಲ ಅಲ್ಲಿಯವರೆಗೆ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.
ಸಂಪಾದಕೀಯ ನಿಲುವುಕಾಂಗ್ರೆಸ್ನ ರಾಜ್ಯದಲ್ಲಿ ಹಿಂದೂಗಳು ಯಾವಾಗಲೂ ಅಸುರಕ್ಷಿತವಾಗಿ ಇರುತ್ತಾರೆ ! ಕಾಂಗ್ರೆಸ್ನ ಸರಕಾರವೆಂದರೆ ಪಾಕಿಸ್ತಾನಿ ಆಡಳಿತ ಇದಂತೆ ! |
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!