
ಭರತಪುರ (ರಾಜಸ್ಥಾನ ) – ಇಲ್ಲಿ ಒಬ್ಬ ಮಹಿಳೆಯು ಮಗುವಿಗೆ ಜನ್ಮ ನೀಡಿದ ನಂತರ ಸಾವನ್ನಪ್ಪಿದ್ದಳು. ಈಗ ಈ ಪ್ರಕರಣದಲ್ಲಿ ಹೊಸ ಮತ್ತು ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಮೃತ ಹುಡುಗಿಯನ್ನು ಅಪಹರಿಸಲಾಗಿತ್ತು.ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಲಾಗಿದೆ, ಹಾಗೂ ಆಕೆಗೆ ಗೋಮಾಂಸ ಬಲವಂತವಾಗಿ ತಿನ್ನಿಸಿದರು. ಹಾಗೂ ಬಲವಂತವಾಗಿ ನಮಾಜ್ ಪಠಣ ಮಾಡಿಸಿದರು. ‘ ನನ್ನ ಮಗಳನ್ನುಹಿಗ್ಗಾಮುಗ್ಗ ಥಳಿಸಿ ಆಕೆಯ ಹತ್ಯೆ ಮಾಡಲಾಯಿತು, ಎಂದು ಸಂತ್ರಸ್ತೆ ತಂದೆ ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಸಂತ್ರಸ್ತೆಯ ತಂದೆಯು ಇರ್ಷಾದ, ಫಯಾಜ್, ವಾಹಿದ್, ಉಸ್ಮಾನ್, ಆಲಿ, ಮತ್ತು ಕಾಸಮ ಇವರ ವಿರುದ್ಧ ಸಿಕ್ರಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ಹುಡುಗಿಯ ತಂದೆಯು ತಮ್ಮ ಆರೋಪದಲ್ಲಿ ಮುಂದಿನಂತೆ ಹೇಳಿದ್ದಾರೆ. ನನ್ನ ಮಗಳನ್ನು ೯ ತಿಂಗಳ ಹಿಂದೆ ಅಪಹರಿಸಲಾಗಿತ್ತು. ಅಂದಿನಿಂದ ನಾನು ಅವಳನ್ನು ಹುಡುಕುತ್ತಿದ್ದೇನೆ. ನಾಲ್ಕು ತಿಂಗಳ ಹಿಂದೆ ನನ್ನ ಮಗಳಿಂದ ಅಪರಿಚಿತ ಸಂಚಾರ ವಾಣಿಯ ಕ್ರಮಾಂಕದ ಮೂಲಕ ನನ್ನ ಜೊತೆಗೆ ಸಂಪರ್ಕವಾಯಿತು. ಆ ಸಮಯದಲ್ಲಿ ಆಕೆ ತನ್ನನ್ನು ಅಪಹರಿಸಿರುವ ಮಾಹಿತಿ ನೀಡಿದಳು. ಇರ್ಷಾದ್ನು ತನ್ನ ಸಹಚರರೊಂದಿಗೆ ಆಕೆಯ ಅಪಹರಣ ಮಾಡಿದ್ದಾನೆ ಎಂದು ಆಕೆ ಹೇಳಿದಳು. ಸಾಮೂಹಿಕ ಬಲಾತ್ಕಾರದ ನಂತರ ಆಕೆಯನ್ನು ಹತ್ಯೆ ಮಾಡುವ ಬೆದರಿಕೆ ನೀಡಿದ್ದರು, ಎಂದು ಸಹ ಆಕೆ ಹೇಳಿದ್ದಳು. ಈ ಪ್ರಕರಣದಲ್ಲಿ ಪೊಲೀಸರು ಅನ್ವೇಷಣೆ ನಡೆಸುತ್ತಿದ್ದಾರೆ.
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case