ಬಲಾತ್ಕಾರದ ನಂತರ ದೇಹದಲ್ಲಿ ಕಬ್ಬಿಣದ ಸಲಾಕೆ ಹಾಕಿ ಆಕೆಯನ್ನು ಮೂಟೆಯಲ್ಲಿ ಕಟ್ಟಿ ರಸ್ತೆಯ ಬದಿಗೆ ಎಸೆಯಲಾಗಿತ್ತು !

ಗಾಝಿಯಾಬಾದ (ಉತ್ತರಪ್ರದೇಶ) : ಇಲ್ಲಿಯ ಒಬ್ಬ ವಿವಾಹಿತ ಮಹಿಳೆಯನ್ನು ಅಪಹರಿಸಿ ಆಕೆಯ ಮೇಲೆ ೨ ದಿನಗಳ ಕಾಲ ಸಾಮೂಹಿಕ ಬಲಾತ್ಕಾರ ಮಾಡಲಾಗಿದೆ. ನಂತರ ಆಕೆಯ ದೇಹದಲ್ಲಿ ಕಬ್ಬಿಣದ ಸಲಾಕೆ ಹಾಕಿ ಕೈಕಾಲು ಕಟ್ಟಿ ಆಕೆಯನ್ನು ಒಂದು ಮೂಟೆಯಲ್ಲಿ ಕಟ್ಟಿ ರಸ್ತೆಯ ಬದಿಗೆ ಎಸೆಯಲಾಗಿತ್ತು. ಈ ಮಹಿಳೆಗೆ ದೆಹಲಿಯ ಜೆ ಟಿ ಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರು ಶಾಹರುಖ್ , ಜಾವೇದ್, ಧೋಲ್, ಔರಂಗಜೇಬ ಅಲಿಯಾಸ್ ಝಹಿರ್ ಮತ್ತು ಅನ್ಯ ಒಬ್ಬನ ವಿರುದ್ಧ ದೂರು ದಾಖಲಿಸಲಾಗಿದೆ.
A woman from #Delhi was abducted from a bus stand in #Ghaziabad and gang-raped by five men inside their vehicle.
(@arvindojha, @aviralhimanshu)https://t.co/tDWSfheWHR— IndiaToday (@IndiaToday) October 19, 2022
ಈ ಮಹಿಳೆ ತನ್ನಸಹೋದರನ ಹುಟ್ಟುಹಬ್ಬದ ಪ್ರಯುಕ್ತ ದೆಹಲಿಗೆ ಬಂದಿದ್ದಳು. ಇಲ್ಲಿಂದ ಆಕೆ ರಿಕ್ಷಾದಿಂದ ಮನೆಗೆ ಹೋಗಲು ರಿಕ್ಷಾದ ದಾರಿ ಕಾಯುತ್ತಿದ್ದಳು. ಆಗ ಒಂದು ನಾಲ್ಕು ಚಕ್ರದ ವಾಹನದಲ್ಲಿನ ಕೆಲವು ಜನರು ಆಕೆಗೆ ಪಿಸ್ತೂಲಿನ ಭಯ ತೋರಿಸಿ ವಾಹನದಲ್ಲಿ ಕುಳ್ಳಿರಿಸಿ ಕರೆದೊಯ್ದರು ಮತ್ತು ನಿರ್ಜನ ಪ್ರದೇಶದಲ್ಲಿ ಎರಡು ದಿನಗಳ ಕಾಲ ಸಾಮೂಹಿಕ ಬಲಾತ್ಕಾರ ಮಾಡಿದರು. ಈ ಜನರು ಆಕೆಯ ಪರಿಚಯದವರಾಗಿದ್ದರು.
ಸಂಪಾದಕೀಯ ನಿಲುವುಈ ಬಲಾತ್ಕಾರಿಗಳನ್ನು ಬಂಧಿಸಿ ಅವರಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸುವ ಅಪೇಕ್ಷಿತವಿದೆ. |
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!