
ಮಂಗಳೂರು – ಬಂಟ್ವಾಳದ ಬೆಳ್ತಂಗಡಿಯ ಭಾಜಪ ಶಾಸಕ ಹರೀಶ್ ಪೂಂಜಾ ವಾಹನವನ್ನು ಕೆಲವರು ಹಿಂಬಾಲಿಸಿ ನಿಲ್ಲಿಸಿದರು ಮತ್ತು ಬೈಗುಳ ನೀಡುತ್ತಾ ಕತ್ತಿ ತೋರಿಸಿ ಬೆದರಿಕೆ ನೀಡಿದ ಘಟನೆ ಅಕ್ಟೊಬರ್ ೧೩ ರಂದು ಹೊರವಲಯದ ಫರಂಗಿಪೇಟೆ ಬಳಿ ನಡೆದಿದೆ. ಶಾಸಕ ಪೂಂಜಾ ಇವರು ಬೆಂಗಳೂರಿನಿಂದ ಬೆಳ್ತಂಗಡಿಗೆ ಹೋಗುವಾಗ ಘಟನೆ ನಡೆದಿರುವುದು ತಳಿದುಬಂದಿದೆ. ದಾಳಿಕೋರರು ಪಡೀಲ್ ನಿಂದ ಫರಂಗಿಪೇಟೆ ತನಕ ಹಿಂಬಾಲಿಸಿದರು. ಈ ಘಟನೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ.
ಹರೀಶ್ ಪೂಂಜಾ ಕಾರನ್ನು ಅಡ್ಡಗಟ್ಟಿ ತಲವಾರು ಝಳಪಿಸಿ ದುಷ್ಕರ್ಮಿಯಿಂದ ಜೀವ ಬೆದರಿಕೆ https://t.co/JUDmimzidB#Belthangady #BJP #HarishPoonja #Mangaluru
— PublicTV (@publictvnews) October 14, 2022
ಸಂಪಾದಕೀಯ ನಿಲುವುರಾಜ್ಯದಲ್ಲಿ ಭಾಜಪದ ಸರಕಾರ ಇರುವಾಗ ಓರ್ವ ಶಾಸಕರ ವಾಹನವನ್ನು ಹಿಂಬಾಲಿಸಿ ಬೆದರಿಕೆ ಹಾಕಲಾಗುತ್ತದೆ ಇದು ಪೊಲೀಸರಿಗೆ ನಾಚಿಕೆಯ ಸಂಗತಿಯಾಗಿದೆ ಈ ಕುರಿತು ಸರಕಾರ ಗಂಭೀರವಾಗಿ ನೋಡಬೇಕು ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!