
ಮಂಗಳೂರು – ಬಂಟ್ವಾಳದ ಬೆಳ್ತಂಗಡಿಯ ಭಾಜಪ ಶಾಸಕ ಹರೀಶ್ ಪೂಂಜಾ ವಾಹನವನ್ನು ಕೆಲವರು ಹಿಂಬಾಲಿಸಿ ನಿಲ್ಲಿಸಿದರು ಮತ್ತು ಬೈಗುಳ ನೀಡುತ್ತಾ ಕತ್ತಿ ತೋರಿಸಿ ಬೆದರಿಕೆ ನೀಡಿದ ಘಟನೆ ಅಕ್ಟೊಬರ್ ೧೩ ರಂದು ಹೊರವಲಯದ ಫರಂಗಿಪೇಟೆ ಬಳಿ ನಡೆದಿದೆ. ಶಾಸಕ ಪೂಂಜಾ ಇವರು ಬೆಂಗಳೂರಿನಿಂದ ಬೆಳ್ತಂಗಡಿಗೆ ಹೋಗುವಾಗ ಘಟನೆ ನಡೆದಿರುವುದು ತಳಿದುಬಂದಿದೆ. ದಾಳಿಕೋರರು ಪಡೀಲ್ ನಿಂದ ಫರಂಗಿಪೇಟೆ ತನಕ ಹಿಂಬಾಲಿಸಿದರು. ಈ ಘಟನೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ.
ಹರೀಶ್ ಪೂಂಜಾ ಕಾರನ್ನು ಅಡ್ಡಗಟ್ಟಿ ತಲವಾರು ಝಳಪಿಸಿ ದುಷ್ಕರ್ಮಿಯಿಂದ ಜೀವ ಬೆದರಿಕೆ https://t.co/JUDmimzidB#Belthangady #BJP #HarishPoonja #Mangaluru
— PublicTV (@publictvnews) October 14, 2022
ಸಂಪಾದಕೀಯ ನಿಲುವುರಾಜ್ಯದಲ್ಲಿ ಭಾಜಪದ ಸರಕಾರ ಇರುವಾಗ ಓರ್ವ ಶಾಸಕರ ವಾಹನವನ್ನು ಹಿಂಬಾಲಿಸಿ ಬೆದರಿಕೆ ಹಾಕಲಾಗುತ್ತದೆ ಇದು ಪೊಲೀಸರಿಗೆ ನಾಚಿಕೆಯ ಸಂಗತಿಯಾಗಿದೆ ಈ ಕುರಿತು ಸರಕಾರ ಗಂಭೀರವಾಗಿ ನೋಡಬೇಕು ! |
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ