
ಬಾಲೊದ (ಛತ್ತಿಸ್ಗಡ) – ಇಲ್ಲಿಯ ಗುರುರ ಗ್ರಾಮದಲ್ಲಿ ಕೇಸರಿ ವಸ್ತ್ರ ಧರಿಸಿದ್ದ ಇಬ್ಬರೂ ಮುಸಲ್ಮಾನರನ್ನು ಪೊಲೀಸರು ಬಂಧಿಸಿದ್ದಾರೆ. ಮುಸಾಫೀರ್ ಜೋಗಿ ಮತ್ತು ಯಾದ ಅಲಿ ಎಂದು ಅವರ ಹೆಸರುಗಳಾಗಿವೆ. ಅವರ ಅನುಮಾನಾಸ್ಪದ ವರ್ತನೆಯಿಂದ ಜನರು ಅವರ ವಿಚಾರಣೆ ನಡೆಸಿದ್ದಾರೆ. ಆ ಸಮಯದಲ್ಲಿ ಪೊಲೀಸರನ್ನು ಕರೆಸಿದ ನಂತರ ಪೊಲೀಸರು ಇಬ್ಬರನ್ನು ಪೊಲೀಸ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರ ವಿಚಾರಣೆ ನಡೆಸಿದ ನಂತರ ನಾವು ಹಿಂದೂಗಳೆಂದು ಹೇಳಿದ್ದಾರೆ. ಪೊಲೀಸರು ಅವರಿಗೆ ಗಾಯಿತ್ರಿ ಮತ್ತು ಮಹಾಮೃತ್ಯುಂಜಯ ಮಂತ್ರ ಹೇಳಲು ಹೇಳಿದ ಮೇಲೆ ಅವರಿಗೆ ಮಂತ್ರ ಹೇಳಲು ಸಾಧ್ಯವಾಗಿಲ್ಲ. ಅದರ ನಂತರ ಅವರು ಮುಸಲ್ಮಾನರಾಗಿರುವುದು ಒಪ್ಪಿಕೊಂಡರು ಹಾಗೂ ಮಕ್ಕಳನ್ನು ಕಳವು ಮಾಡುವುದಕ್ಕಾಗಿ ತಿರುಗುತ್ತಿದ್ದರು ಎಂದು ಒಪ್ಪಿಕೊಂಡರು. ಸಾಧುಗಳ ವೇಷ ಧರಿಸಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಸಹ ಹೇಳಿದರು. ಅವರಿಬ್ಬರೂ ಉತ್ತರ ಪ್ರದೇಶದ ಪ್ರತಾಪಗಡ ಜಿಲ್ಲೆಯ ನವಾದಾ ಗ್ರಾಮದ ನಿವಾಸಿಗಳಾಗಿದ್ದಾರೆ.
Chhattisgarh: Two Muslim men posing as Hindu Sadhus arrested over suspicions of child theft, identity revealed after they failed to recite Gayatri Mantrahttps://t.co/BQPKNRf5RY
— OpIndia.com (@OpIndia_com) October 1, 2022
ಸಂಪಾದಕೀಯ ನಿಲುವುಕೇಸರಿ ಬಣ್ಣದ ಅಲರ್ಜಿ ಇರುವವರು ಅಪರಾಧಿ ಕೃತ್ಯದಲ್ಲಿ ಮಾತ್ರ ಕೇಸರಿಯ ಅಲರ್ಜಿ ಆಗುವುದಿಲ್ಲ, ಎಂಬುದನ್ನು ಅರಿತುಕೊಳ್ಳಿ ! |
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews