ಗಣೇಶೋತ್ಸವದಲ್ಲಿ ಶ್ರೀ ಗಣೇಶ ಮೂರ್ತಿ ಸ್ಥಾಪಿಸಿದರೆಂದು ಬೆದರಿಕೆ ನೀಡಲಾಗಿತ್ತು !

ಅಲಿಗಡ (ಉತ್ತರಪ್ರದೇಶ) – ಇಲ್ಲಿಯ ಭಾಜಪದ ನಾಯಕಿ ರೂಬಿ ಖಾನರು ಈಗ ನವರಾತ್ರಿಯಲ್ಲಿ ಶ್ರೀ ದುರ್ಗಾದೇವಿಯ ಪೂಜೆ ಮಾಡಿರುವುದರಿಂದ ಮುಸಲ್ಮಾನರಿಂದ ಕೊಲ್ಲುವ ಬೆದರಿಕೆ ನೀಡಲಾಗುತ್ತೆ. ಈ ಮೊದಲು ಗಣೇಶೋತ್ಸವದಲ್ಲಿ ಅವರು ಅವರ ಮನೆಯಲ್ಲಿ ಶ್ರೀ ಗಣೇಶನನ್ನು ಸ್ಥಾಪಿಸಿದುದರಿಂದ ಅವರಿಗೆ ಇದೇ ರೀತಿ ಬೆದರಿಕೆ ನೀಡಲಾಗುತ್ತಿತ್ತು. ಅವರ ವಿರುದ್ಧ ಫತವಾ ಕೂಡ ತೆಗೆಯಲಾಗಿತ್ತು. ಎರಡು ವರ್ಷಗಳ ಹಿಂದೆ ಅವರ ಮನೆಯಲ್ಲಿ ’ರಾಮ ದರಬಾರ ’ ದ ಆಯೋಜನೆ ಮಾಡಲಾಗಿತ್ತು. ಅದರ ನಂತರ ಅವರ ಮೇಲೆ ದಾಳಿ ಕೂಡ ನಡೆಸಲಾಗಿತ್ತು.
ಜೀವಂತವಾಗಿ ಸುಡುವುದಾಗಿ ಪ್ರಚೋದನಕಾರಿ ಕರೆ !
ರೂಬಿ ಖಾನ ಇವರ ವಿರುದ್ಧ ಅಲ್ಲಲ್ಲಿಯೇ ಕರಪತ್ರಗಳನ್ನು ಅಂಟಿಸಲಾಗಿ ಅದರ ಮೇಲೆ ’ಕಾಫಿರ ’ ಎಂದು ಬರೆಯಲಾಗಿತ್ತು. ಹಾಗೂ ಅವರನ್ನು ಮತ್ತು ಅವರ ಕುಟುಂಬದವರನ್ನು ಬಹಿಷ್ಕರಿಸಿ ಜೀವ ಸಹಿತ ಸುಟ್ಟು ಹಾಕಬೇಕೆಂದು ಕೂಡ ಈ ಕರ ಪತ್ರದಲ್ಲಿ ಬರೆಯಲಾಗಿತ್ತು. ಈ ವಿಷಯವಾಗಿ ಪೊಲೀಸರಿಗೆ ತಿಳಿಸಲಾಗಿದ್ದು ರೂಬಿ ಖಾನ ಇವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಪತ್ರ ಬರೆದು ರಕ್ಷಣೆ ನೀಡಲು ಬೇಡಿಕೆ ಸಲ್ಲಿಸಿದ್ದರು.
ಈ ವಿಷಯವಾಗಿ ರೂಬಿ ಖಾನ ಇವರ ಪತಿ ಆಸಿಫ್ ಖಾನ್ ಹೇಳಿದ್ದರು, ನಾವು ಹಿಂದೂ ಮುಸಲ್ಮಾನ ಏಕತೆಯ ಸಂದೇಶ ನೀಡಲು ಪ್ರಯತ್ನಿಸುತ್ತಿದ್ದೇನೆ, ಆದರೆ ಕೆಲವು ಜನರು ನಮ್ಮ ಮಾನಹಾನಿ ಮಾಡುತ್ತಿದ್ದಾರೆ.
-Aligarh: Posters against Ruby Asif Khan for installing Durga idol, threaten to burn alive along with family pic.twitter.com/PlSIqZmZMt
— Aditya Bidwai (@AdityaBidwai) September 28, 2022
ಸಂಪಾದಕೀಯ ನಿಲುವು
|
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ಹಿಂದೂ ಮಾಡೆಲ್ ಗೆ ನಟಿಯಾಗುವ ಆಮಿಷವೊಡ್ಡಿ 10 ವರ್ಷಗಳ ಕಾಲ ಅತ್ಯಾಚಾರವೆಸಗಿದ ವಸೀಮ್! : Meerut Love Jihad
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !