ರಾಂಚಿ (ಜಾರ್ಖಂಡ್) ಇಲ್ಲಿಯ ದೇವಸ್ಥಾನದಲ್ಲಿನ ಶ್ರೀ ಹನುಮಂತನ ಮೂರ್ತಿ ಧ್ವಂಸಗೈದ ಮುಸಲ್ಮಾನರು

ಪೊಲೀಸರಿಂದ (ಎಂದಿನಂತೆ) ಮುಸಲ್ಮಾನನು ಮನೋರೋಗಿ ಎಂಬ ಹೇಳಿಕೆ !

ಶ್ರೀ ಹನುಮಂತನ ಮೂರ್ತಿ ಧ್ವಂಸ ಮಾಡಲಾಗಿದೆ

ರಾಂಚಿ (ಜಾರ್ಖಂಡ) – ಇಲ್ಲಿಯ ಹನುಮಂತನ ದೇವಸ್ಥಾನದಲ್ಲಿ ಸಪ್ಟೆಂಬರ್ ೨೭ ರ ರಾತ್ರಿ ದೇವಸ್ಥಾನದ ಬಿಗಾ ಒಡೆದು ಶ್ರೀ ಹನುಮಂತನ ಮೂರ್ತಿ ಧ್ವಂಸ ಮಾಡಲಾಗಿದೆ. ಬೆಳಗ್ಗೆ ಸ್ವಚ್ಛತೆಗಾಗಿ ವಿಕ್ಕಿ ವಿಶ್ವಶರ್ಮ ಎಂಬ ವ್ಯಕ್ತಿ ಬಂದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಸಿಸಿಟಿವಿ ಚಿತ್ರೀಕರಣದ ಆಧಾರದಲ್ಲಿ ರಮಿಝ ಅಹಮದ ಇವನನ್ನು ಬಂಧಿಸಿದ್ದಾರೆ; ಆದರೆ ಅವನು ಮನೋರೋಗಿ ಎಂದು ಪೊಲೀಸರು ಹೇಳುತ್ತಿದ್ದಾರೆ. ಸ್ಥಳೀಯ ಹಿಂದೂಗಳು ಪೊಲೀಸರ ಈ ವರ್ತನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ಅಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.
ಎರಡು ದಿನದ ಮೊದಲು ಭಾಗ್ಯನಗರದಲ್ಲಿ ಬುರ್ಖಾ ಧರಿಸಿ ಇಬ್ಬರೂ ಮುಸಲ್ಮಾನ ಮಹಿಳೆಯರು ನವರಾತ್ರಿ ಉತ್ಸವದ ಮಂಟಪದಲ್ಲಿ ನುಗ್ಗಿ ಅಲ್ಲಿಯ ದುರ್ಗಾದೇವಿಯ ಮೂರ್ತಿಯನ್ನು ನಾಶಪಡಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಅವರನ್ನು ಮನೋರೋಗಿ ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

  • ಮನೋರೋಗಿ ಮುಸಲ್ಮಾನರಿಗೆ ಕೇವಲ ಹಿಂದೂ ದೇವತೆಗಳ ಮೂರ್ತಿಗಳ ನಾಶ ಮಾಡುವ ಮನಸ್ಸು ಹೇಗೆ ಬರುತ್ತದೆ ? ಇದನ್ನು ಭಾರತದಲ್ಲಿನ ಅತಿ ಬುದ್ಧಿವಂತ ಪೊಲೀಸರು ಹೇಳುವರೇ ?
  • ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಧ್ವಂಸ ಮಾಡಲಾದ ನಂತರ ಮುಸಲ್ಮಾನರಿಂದ ಈ ರೀತಿ ಹಿಂದೂಗಳನ್ನು ದಿಶಾಹೀನರನ್ನಾಗಿಸಿ ತಥಾಕಥಿತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಂದ ಪ್ರಯತ್ನಪೂರ್ವಕವಾಗಿ ಈ ರೀತಿಯ ಸುಳ್ಳು ಮಾಹಿತಿ ನೀಡಲಾಗುತ್ತದೆ. ಇಂತಹ ಪೊಲೀಸರ ವಿರುದ್ಧ ಈಗ ಹಿಂದೂಗಳು ಕಾನೂನಿನ ರೀತ್ಯ್ಲಾ ಪ್ರತಿಭಟಿಸುವುದು ಅವಶ್ಯಕವಾಗಿದೆ!