
ಇಂದೋರ್ (ಮಧ್ಯಪ್ರದೇಶ) – ಬಜರಂಗದಳದ ಎಚ್ಚರಿಕೆಯ ನಂತರವೂ, ೭ ಮುಸಲ್ಮಾನ ಯುವಕರು ತಮ್ಮ ಗುರುತನ್ನು ಮರೆಮಾಚಿ ಇಂದೋರ್ ಗರಬಾ ಮಂಟಪಕ್ಕೆ ಪ್ರವೇಶಿಸಿದರು ಮತ್ತು ಹುಡುಗಿಯರ ಗರಬಾದ ವೀಡಿಯೊಗಳನ್ನು ಮಾಡಿದರು. ನಂತರ ವ್ಯವಸ್ಥಾಪಕರು ಯುವಕರನ್ನು ಪೊಲೀಸರಿಗೆ ಒಪ್ಪಿಸಿದರು. ತನಿಖೆಯ ನಂತರ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದರು. (ಹಿಂದೂ ಹುಡುಗಿಯರನ್ನು ’ಲವ್ ಜಿಹಾದ್’ನಲ್ಲಿ ಸಿಲುಕಿಸಲು ವಿವಿಧ ಹಂತಗಳಲ್ಲಿ ಹೋರಾಡುತ್ತಿರುವ ಮತಾಂಧರು!- ಸಂಪಾದಕರು)
गरबा पंडाल में पहचान छिपाकर घुसे मुस्लिम युवक, हिंदू युवतियों की बना रहे थे वीडियो: इंदौर से अहमदाबाद तक पिटाई#Garba #Indore #Ahmedabad https://t.co/PMSaNZYtwu
— ऑपइंडिया (@OpIndia_in) September 29, 2022
ಈ ಕುರಿತು ಸಿಕ್ಕಿದ ಮಾಹಿತಿಯ ಪ್ರಕಾರ, ಏಳು ಮುಸ್ಲಿಂ ಯುವಕರು ತಮ್ಮ ಗುರುತನ್ನು ಮರೆಮಾಚುವ ಮೂಲಕ ಪಂಢರಿನಾಥ ಚೌಕ್ ನ ಗರ್ಬಾ ಮಂಟಪವನ್ನು ಪ್ರವೇಶಿಸಿದರು. ಅವರು ಹುಡುಗಿಯರು ಗಾರ್ಬಾದ ವಿಡಿಯೋ ಹಾಗೂ ಚಿತ್ರಗಳನ್ನು ತೆಗೆಯುವ ವೀಡಿಯೊಗಳನ್ನು ತೆಗೆಯುತ್ತಿದ್ದರು. ಅವರ ಈ ಕೃತ್ಯವನ್ನು ನೋಡಿ ಅಲ್ಲಿದ್ದ ಬಜರಂಗದಳದ ಕಾರ್ಯಕರ್ತರಿಗೆ ಅವರ ಬಗ್ಗೆ ಅನುಮಾನ ಮೂಡಿತು. ನಂತರ ಅವರು ಅವರಿಗೆ ತಮ್ಮ ಹೆಸರು ಮತ್ತು ಗುರುತಿನ ಚೀಟಿಗಳನ್ನು ತೋರಿಸುವಂತೆ ಕೇಳಿದರು. ಎಲ್ಲಾ ಯುವಕರು ತಪ್ಪಾದ ಹೆಸರುಗಳನ್ನು ಹೇಳಿದರು ಮತ್ತು ಗುರುತಿನ ಚೀಟಿಗಳನ್ನು ಸಹ ತೋರಿಸಲು ಸಾಧ್ಯವಾಗಲಿಲ್ಲ. ನಂತರ ಯುವಕರನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಲಾಯಿತು. ಇವರೆಲ್ಲರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!