|

ಹುಬ್ಬಳ್ಳಿ – ಇಲ್ಲಿಯ ಶ್ರೀಧರ ಗಂಗಾಧರ ಎಂಬ ದಲಿತ ಹಿಂದೂವಿನ ಬಲವಂತವಾಗಿ ಮತಾಂತರಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ೧೨ ಜನರ ವಿರುದ್ಧ ದೂರು ದಾಖಲಿಸಲಾಗಿದೆ; ಆದರೆ ಇಲ್ಲಿಯವರೆಗೆ ಯಾರನ್ನು ಬಂಧಿಸಲಾಗಿಲ್ಲ.
Karnataka: 12 including Nadeem, Iqbal, Rafiq and Shabbir booked for force-feeding beef, and converting Dalit man to Islamhttps://t.co/7L9n1UKa5S
— OpIndia.com (@OpIndia_com) September 26, 2022
ಗಂಗಾಧರ ಇವರು ನೀಡಿರುವ ದೂರಿನಲ್ಲಿ, ಮಂಡ್ಯ ಜಿಲ್ಲೆಯಲ್ಲಿನ ಅತ್ತಾವರ ರೆಹಮಾನ್ ಎಂಬ ವ್ಯಕ್ತಿಯ ಸಂಪರ್ಕಕ್ಕೆ ಅವನು ಬಂದಿದ್ದನು. ರೆಹಮಾನ್ ಇವನು ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದನು. ಅಲ್ಲಿ ಅಜೀಜ್ ಎಂಬ ವ್ಯಕ್ತಿ ಅವನಿಗೆ ಇಸ್ಲಾಂ ಆಯತ (ವಾಕ್ಯಗಳು) ಕಲಿಸಲು ಆರಂಭಿಸಿದನು. ಅದರ ನಂತರ ಅವನಿಗೆ ಅಲ್ಲಿಯ ಅನೇಕ ಮಸೀದಿಗಳಿಗೆ ಕರೆದುಕೊಂಡು ಹೋಗಲಾಯಿತು. ಅದರ ನಂತರ ಅವನ ಸುಂತಾ ಮಾಡಲಾಯಿತು ಹಾಗೂ ಅವನಿಗೆ ಬಲವಂತವಾಗಿ ಗೋಮಾಂಸ ತಿನ್ನಿಸಲಾಯಿತು. ಯಾವಾಗ ಅವನು ಗೋಮಾಂಸ ತಿನ್ನಲು ನಿರಾಕರಿಸಿದನೋ ಆಗ ಅವನಿಗೆ ಥಳಿಸಲಾಯಿತು. ಅದಲ್ಲದೆ ಕನಿಷ್ಠ ೩ ಹಿಂದುಗಳನ್ನು ಇಸ್ಲಾಂ ಧರ್ಮಕ್ಕೆ ತರುವುದಕ್ಕೆ ಅವನ ಮೇಲೆ ಒತ್ತಡ ಹೇರಲಾಯಿತು. ಒಂದು ದಿನ ಅವನು ಕೈಯಲ್ಲಿ ಬಂದುಕೂ ಹಿಡಿದಿರುವ ಛಾಯಾಚಿತ್ರ ಕೂಡ ತೆಗೆಯಲಾಯಿತು.
ಸಂಪಾದಕೀಯ ನಿಲುವು
|
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!