
ಗೌತಮ ಬುದ್ಧ ನಗರ – ಉತ್ತರ ಪ್ರದೇಶದಲ್ಲಿನ ಗೌತಮ ಬುದ್ಧ ನಗರ ಜಿಲ್ಲೆಯ ಪೊಲೀಸರು ಮತ್ತು ಗೋವು ಕಳ್ಳ ಸಾಗಾಣೆದಾರರ ನಡುವೆ ಸೆಪ್ಟೆಂಬರ್ ೧೮ ರಂದು ರಾತ್ರಿ ಚಿಕಮಕಿ ನಡೆಯಿತು. ಈ ಚಕಮಕಿಯಲ್ಲಿ ಗೋವು ಕಳ್ಳ ಸಾಗಾಣೆದಾರ ತಾಜು ಇವನ ಕಾಲಿಗೆ ಗುಂಡು ತಾಗಿ ಗಾಯಗೊಂಡನು. ಪೊಲೀಸರು ತಾಜು ಇವನನ್ನು ಬಂಧಿಸಿದ್ದಾರೆ. ಪೊಲೀಸರು ತಾಜು ಇವನ ಮೇಲೆ ೨೫ ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದರು. ತಾಜುವಿನ ಸಹಚರರನ್ನು ಪೊಲೀಸರು ಹುಡುಕುತ್ತಿದ್ದಾರೆ.
೧. ಗ್ರೇಟರ್ ನೋಯಡಾದ ಪೊಲೀಸ್ ಆಯುಕ್ತರಾದ ವಿಶಾಲ ಪಾಂಡೆ ಇವರು, ೪ ಗೋವು ಕಳ್ಳ ಸಾಗಾಣಿಕೆದಾರರು ಒಂದು ಹಸುವನ್ನು ಕೊಲ್ಲುವ ಯೋಜನೆ ಮಾಡಿರುವ ಮಾಹಿತಿ ಸಿಕ್ಕಿತು. ಅದನ್ನು ತಡೆಯಲು ಪೊಲೀಸದಳ ಅಲ್ಲಿಗೆ ತಲುಪಿತ್ತು. ಎಂದು ಹೇಳಿದರು.
೨. ಈ ಸಮಯದಲ್ಲಿ ಪೊಲೀಸರು ಮತ್ತು ಗೋಕಳ್ಳ ಸಾಗಾಣಿಕೆದಾರರ ನಡುವೆ ಚಕಮಕಿ ನಡೆಯಿತು. ಪೊಲೀಸರು ತಾಜು ಇವನಿಗೆ ಶರಣಾಗುವಂತೆ ಹೇಳಿದರು, ಆಗ ಅವನು ಗುಂಡು ಹಾರಿಸಿದನು. ಅದರ ನಂತರ ಪೊಲೀಸರು ಕೂಡ ಸ್ವಂತ ರಕ್ಷಣೆಗಾಗಿ ಗುಂಡು ಹಾರಿಸಿದರು.
೩. ತಾಜುನ ಕಾಲಿಗೆ ಗುಂಡು ತಾಗಿ ಗಾಯಗೊಂಡನು. ಪೊಲೀಸರು ಅವನ ಪರಿಶೀಲನೆ ನಡೆಸಿದಾಗ ಅವನ ಹತ್ತಿರ ಒಂದು ಬಂದುಕೂ ಮತ್ತು ಗುಂಡುಗಳು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಮುಂದಿನ ಅನ್ವೇಷಣೆ ನಡೆಸಲಾಗುತ್ತಿದೆ. (ಗೋ ಹತ್ಯೆಯ ವಿರುದ್ಧ ಸತರ್ಕರಾಗಿದ್ದು ಕ್ರಮ ಕೈಗೊಳ್ಳುವ ನೊಯಡಾ ಪೊಲೀಸರ ಅಭಿನಂದನೆ ! – ಸಂಪಾದಕರು)
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ! – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಗ್ರಹ
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ನಿವಾಸಗಳ ಮೇಲೆ ಇಡಿ ದಾಳಿ
ಈಗ ಶತ್ರುಗಳ ಕ್ಷಿಪಣಿಗಳು ಗಾಳಿಯಲ್ಲೇ ನಾಶ !
ಹಾಸ್ಯನಟ ಪ್ರಣೀತ್ ಮೋರೆ ಕ್ಷಮೆಯಾಚನೆ; ಸೆಜಲ್ ಪವಾರ್ಗೆ 15 ದಿನಗಳ ಕಡ್ಡಾಯ ರಜೆ!
ಹೊಸ ಸ್ನಾನ ಘಟ್ಟಗಳ ಕಾಮಗಾರಿಗಳನ್ನು ಜನವರಿ 2027 ರೊಳಗೆ ಪೂರ್ಣಗೊಳಿಸುವಂತೆ ಆದೇಶ