ಅರ್ಚಕರಿಗೂ ಥಳಿತ

ಆಗ್ರಾ (ಉತ್ತರಪ್ರದೇಶ) – ಇಲ್ಲಿಯ ತೋತಾ ಖೈ ಪ್ರದೇಶದಲ್ಲಿರುವ ಬಾಲಾಜಿ ದೇವಸ್ಥಾನದಲ್ಲಿ ಧ್ವಂಸ ನಡೆಸಿ ಮತ್ತು ಅರ್ಚಕರಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಜಾಮ ಮತ್ತು ಗುಲಫಾಮ ಇವರಿಬ್ಬರನ್ನು ಬಂಧಿಸಿದ್ದಾರೆ. ಇವರು ದೇವಸ್ಥಾನದಲ್ಲಿ ಬಂದು ಮದ್ಯ ಸೇವನೆ ಮಾಡಲು ಪ್ರಯತ್ನಿಸಿದ ನಂತರ ಅವರಿಗೆ ವಿರೋಧಿಸಿದ್ದರಿಂದ ಅವರು ದ್ವಂಸ ಮಾಡಿದರು.
बालाजी मंदिर में निज़ाम और गुलफाम ने पी शराब, पुजारी से मारपीट, तोड़फोड़ भी मचाया: यूपी पुलिस ने दबोचा तो माँगने लगे माफ़ी#Agra #Templehttps://t.co/jBPVfljrQ6
— ऑपइंडिया (@OpIndia_in) September 14, 2022
ಈ ವಿಷಯವಾಗಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿನ ರವಿ ಕುಮಾರ ಇವರು, ಇವರಿಬ್ಬರು ಪೊಲೀಸ ಠಾಣೆಯಲ್ಲಿ ಕ್ಷಮೆಯಾಚಿಸಿದರು ನಾವು ಈ ಪ್ರಕರಣ ಬೆಳೆಸಲು ಇಚ್ಚಿಸುವುದಿಲ್ಲ ಎಂದು ಹೇಳಿದರು. ಕಾರಣ ಈ ಪ್ರದೇಶದಲ್ಲಿ ಹಿಂದೂ ಮತ್ತು ಮುಸಲ್ಮಾನರ ಸಂಖ್ಯೆ ಸಮಾನವಾಗಿದೆ. ದೇವಸ್ಥಾನದ ಹತ್ತಿರ ಒಂದು ಮಸೀದಿ ಸಹ ಇದೆ. (ಹಿಂದೂ ಸಮಾನ ಸಂಖ್ಯೆಯಲ್ಲಿ ಇರುವಾಗ ಮುಸಲ್ಮಾನರು ಹೆದರುತ್ತಾರೆ, ಆದರೆ ಮತಾಂಧ ಮುಸಲ್ಮಾನರು ಅಲ್ಪಸಂಖ್ಯಾತರಾಗಿದ್ದರು ಆದರು ಹಿಂದುಗಳ ಮೇಲೆ ದಾಳಿ ನಡೆಸುತ್ತಾರೆ, ಅವರಿಗೆ ಅಲ್ಲಿಂದ ಓಡಿ ಹೋಗಲು ಅನಿವಾರ್ಯ ಪಡಿಸುತ್ತಾರೆ ! – ಸಂಪಾದಕರು)
ಸಂಪಾದಕೀಯ ನಿಲುವುಮಹಮ್ಮದ್ ಪೈಗಂಬರನನ್ನು ತಥಾ ಕಥಿತ ಅವಮಾನ ಮಾಡಿರುವ ಹೇಳಿಕೆಯ ಮೇಲೆ ನೂಪುರ ಶರ್ಮಾ ಇವರ ಶಿರಶ್ಚೇಧ ನಡೆಸುವ ಬೆದರಿಕೆ ಮಾಡುವ ಧರ್ಮಬಾಂಧವರು, ಹಿಂದೂಗಳ ಧಾರ್ಮಿಕ ಭಾವನೆ ನೋಯಿಸುವಾಗ ಹಿಂದೂಗಳು ಕಾನೂನರೀತ್ಯಾ ವಿರೋಧಿಸುತ್ತಾರೆ. ಈ ಬಗ್ಗೆ ಹಿಂದೂಗಳಿಗೆ ‘ಕೇಸರಿ ಭಯೋತ್ಪಾದಕ’ರೆಂದು ಹೇಳುವವರು ಬಾಯಿ ತೆರೆಯುವರೇ ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!