
ಭಾಗ್ಯನಗರ (ತೆಲಂಗಾಣ) – ಇಲ್ಲಿಯ ಒಂದು ಉಪಹಾರ ಗೃಹಕ್ಕೆ ಸಪ್ಟೆಂಬರ್ ೧೨ ರಂದು ರಾತ್ರಿ ಹತ್ತಿರುವ ಬೆಂಕಿಯಲ್ಲಿ ೮ ಜನರು ಸಾವನ್ನಪ್ಪಿದ್ದಾರೆ. ಉತ್ತರ ವಿಭಾಗದ ಪೊಲೀಸ ಉಪಯುಕ್ತರಾದ ಚಂದನ ದೀಪ್ತಿ ಇವರು, ಉಪಹಾರ ಗೃಹದ ನೆಲೆಮಾಳಿಗೆಯಲ್ಲಿ ಎಲೆಕ್ಟ್ರಾನಿಕ್ ಸ್ಕೂಟರ್ ರಿಚಾರ್ಜ್ ಯೂನಿಟ್ ಇದೆ. ಎಲೆಕ್ಟ್ರಿಕ್ ಬೈಕ್ ಇಟ್ಟಿರುವ ನೆಲಮಾಳಿಗೆಯಲ್ಲಿ ಈ ಬೆಂಕಿ ಅನಾಹುತ ನಡೆದು ಅಲ್ಲಿಂದ ಬೆಂಕಿ ಪಸರಿಸಿದೆ. ಬೆಂಕಿಯು ಮೊದಲ ಮತ್ತು ಎರಡನೇ ತಗಲಿ ಸುಟ್ಟು ಕರಕಲವಾಯಿತು. ಭಯಂಕರವಾದ ಹೋಗೆಯಿಂದ ಜನರು ಉಸಿರುಗಟ್ಟಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಈ ಅನಾಹುತದ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ. ಅವರು ಅದರಲ್ಲಿ ಸಾವನ್ನಪ್ಪಿರುವ ಪ್ರತಿಯೊಬ್ಬರಿಗೆ ಎರಡು ಲಕ್ಷ ರೂಪಾಯಿ ಹಾಗೂ ಗಾಯಗೊಂಡಿರುವವರಿಗೆ ೫೦ ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
सिकंदराबाद के होटल में लगी आग में 8 की मौत, इलेक्ट्रिक स्कूटर चार्ज करने के दौरान धमाका#Hyderabad #Fire #ATVideo | @NehaBatham03 pic.twitter.com/oAIngP6FmL
— AajTak (@aajtak) September 13, 2022
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram