
ಭಾಗ್ಯನಗರ (ತೆಲಂಗಾಣ) – ಇಲ್ಲಿಯ ಒಂದು ಉಪಹಾರ ಗೃಹಕ್ಕೆ ಸಪ್ಟೆಂಬರ್ ೧೨ ರಂದು ರಾತ್ರಿ ಹತ್ತಿರುವ ಬೆಂಕಿಯಲ್ಲಿ ೮ ಜನರು ಸಾವನ್ನಪ್ಪಿದ್ದಾರೆ. ಉತ್ತರ ವಿಭಾಗದ ಪೊಲೀಸ ಉಪಯುಕ್ತರಾದ ಚಂದನ ದೀಪ್ತಿ ಇವರು, ಉಪಹಾರ ಗೃಹದ ನೆಲೆಮಾಳಿಗೆಯಲ್ಲಿ ಎಲೆಕ್ಟ್ರಾನಿಕ್ ಸ್ಕೂಟರ್ ರಿಚಾರ್ಜ್ ಯೂನಿಟ್ ಇದೆ. ಎಲೆಕ್ಟ್ರಿಕ್ ಬೈಕ್ ಇಟ್ಟಿರುವ ನೆಲಮಾಳಿಗೆಯಲ್ಲಿ ಈ ಬೆಂಕಿ ಅನಾಹುತ ನಡೆದು ಅಲ್ಲಿಂದ ಬೆಂಕಿ ಪಸರಿಸಿದೆ. ಬೆಂಕಿಯು ಮೊದಲ ಮತ್ತು ಎರಡನೇ ತಗಲಿ ಸುಟ್ಟು ಕರಕಲವಾಯಿತು. ಭಯಂಕರವಾದ ಹೋಗೆಯಿಂದ ಜನರು ಉಸಿರುಗಟ್ಟಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಈ ಅನಾಹುತದ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ. ಅವರು ಅದರಲ್ಲಿ ಸಾವನ್ನಪ್ಪಿರುವ ಪ್ರತಿಯೊಬ್ಬರಿಗೆ ಎರಡು ಲಕ್ಷ ರೂಪಾಯಿ ಹಾಗೂ ಗಾಯಗೊಂಡಿರುವವರಿಗೆ ೫೦ ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
सिकंदराबाद के होटल में लगी आग में 8 की मौत, इलेक्ट्रिक स्कूटर चार्ज करने के दौरान धमाका#Hyderabad #Fire #ATVideo | @NehaBatham03 pic.twitter.com/oAIngP6FmL
— AajTak (@aajtak) September 13, 2022
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ
ಪಂಚಕುಲಾ (ಹರಿಯಾಣ): ಮೇಯರ್ ಕಚೇರಿ ಸೇರಿದಂತೆ ಹರಿಯಾಣ ಮತ್ತು ದೆಹಲಿಯ ದೇವಸ್ಥಾನಗಳನ್ನು ಬಾಂಬ್ನಿಂದ ಸ್ಫೋಟಿಸುವುದಾಗಿ ಬೆದರಿಕೆ
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ