
ದೆಹಲಿ – ಇಲ್ಲಿನ ಮಂಗೋಲಪುರಿ ಪ್ರದೇಶದಲ್ಲಿನ ಮುಸಲ್ಮಾನ ಯುವಕ ಅರಮಾನ್ ಇವನನ್ನು ಮುಸಲ್ಮಾನರು ಚಾಕು ಇರಿದು ಹತ್ಯೆ ಮಾಡಿದ್ದಾರೆ. ಅರಮಾನ ಇವನ ತಂದೆ, ‘ಅರಮಾನ ಹನುಮಂತನ ಭಕ್ತನಾಗಿದ್ದನು ಮತ್ತು ಅವನು ಶ್ರೀ ಗಣೇಶ ಮೂರ್ತಿ ವಿಸರ್ಜನೆಯಲ್ಲಿ ಭಾಗವಹಿಸಿದ್ದರಿಂದ ಅವನ ಹತ್ಯೆ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸರು ಈ ದಾಳಿಯ ಹಿಂದೆ ವೈಶಮ್ಯ ಇದೆ ಎಂದು ಹೇಳುತ್ತಿದ್ದಾರೆ. ಈ ಸಮಯದಲ್ಲಿ ಅರಮಾನನ ಮೋಯಿನ್ ಮತ್ತು ಫರದಿನ ಈ ಇಬ್ಬರು ಸಹೋದರ ಮೇಲೆಯೂ ದಾಳಿ ನಡೆಸಿದ್ದಾರೆ. ಹಾಗೂ ಅರಮಾನನ ಸ್ನೇಹಿತ ವಿಕ್ಕಿ ಮತ್ತು ರವಿ ಇವರ ಮೇಲೆ ಕೂಡ ದಾಳಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಶಾಹರೂಖ ಮತ್ತು ಅವನ ಇಬ್ಬರ ಸ್ನೇಹಿತರು ಸೈಫ್ ಮತ್ತು ವಿನಿತ್ ಇವರನ್ನು ಬಂಧಿಸಿದ್ದಾರೆ.
गणेश विसर्जन से लौटे अरमान की चाकुओं से गोदकर हत्या, देखिए Video…#GaneshVisarjan #ViralVideo https://t.co/V9HztrPGuT
— Zee Delhi-NCR Haryana (@ZeeDNHNews) September 10, 2022
೧. ಅರಮಾನ ಇವನ ಕುಟುಂಬದವರು, ಅರಮಾನ ಭಗವಾನ್ ಶ್ರೀ ಹನುಮಂತನ ಭಕ್ತನಾಗಿದ್ದನು. ಅವನು ಅಖಾಡಾಗೆ ಹೋಗಿ ಶ್ರೀ ಹನುಮಂತನ ಪೂಜೆ ಮಾಡುತ್ತಿದ್ದನು. ಅವನು ಶ್ರೀ ಗಣೇಶ ವಿಸರ್ಜನೆಯಲ್ಲಿ ಭಾಗವಹಿಸಿದ್ದನು. ಆದ್ದರಿಂದ ಅಸಮಾಧಾನಗೊಂಡ ಶಾಹರೂಖನು ‘ಅರಮಾನನಿಗೆ, ನೀನು ಗುಲಾಲ ಹಚ್ಚಿಕೊಂಡಿರುವೆ ನೀನೆಂತ ಮುಸಲ್ಮಾನನು ? ಎಂದು ಕೇಳಿದ್ದನು. ಅದರ ನಂತರ ಅವನು ತನ್ನ ಸಹಚರರ ಜೊತೆ ಸೇರಿ ಹತ್ಯೆ ಮಾಡಿದನು, ಎಂದು ಹೇಳಿದರು.
೨. ಪೊಲೀಸರು, ಮಧ್ಯಾಹ್ನ ೨.೨೫ ಕ್ಕೆ ಗಾಯಗೊಂಡಿರುವ ಫರಧಿನ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಅವನ ವಾಹನ ಶಾಹರೂಖನ ವಾಹನಕ್ಕೆ ಗುದ್ದಿತು. ಇದರಿಂದ ಇಬ್ಬರಲ್ಲಿ ವಾದವಿವಾದ ಶುರುವಾಯಿತು. ಆ ಸಮಯದಲ್ಲಿ ಅರಮಾನ ಮಧ್ಯಸ್ಥಿಕೆ ವಹಿಸಿ ವಾದವಿವಾದ ನಿಲ್ಲಿಸುವ ಪ್ರಯತ್ನ ಮಾಡುವಾಗ ಶಾಹರುಖ ಮತ್ತು ಅವನ ಸ್ನೇಹಿತ ಶಾಹಬೀರ ಇವರು ಅವನನ್ನು ಚಾಕುಯಿಂದ ಇರಿದು ಓಡಿ ಹೋದರು, ಎಂದು ಪೊಲೀಸರು ಹೇಳಿದರು.
ಸಂಪಾದಕೀಯ ನಿಲುವು
|
ಕೊಲೆ ಪ್ರಕರಣವನ್ನು ವಿರೋಧಿಸಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ!
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!