(ಶಸ್ತ್ರಸಜ್ಜುತ ಸಿಖ್ಕರನ್ನು ‘ನಿಹಂಗ ಸಿಖ್ಕ’ ಎನ್ನುತ್ತಾರೆ.)

ಅಮೃತಸರ (ಪಂಜಾಬ) – ಇಲ್ಲಿನ ಪ್ರಸಿದ್ಧ ಸುವರ್ಣ ಮಂದಿರದಿಂದ ೧ ಕಿಲೋಮೀಟರ್ ಅಂತರದಲ್ಲಿ ನಿಹಂಗ ಸಿಖ್ಕರಿಂದ ಒಬ್ಬ ವ್ಯಕ್ತಿಯ ಹತ್ಯೆ ಮಾಡಲಾಗಿದೆ. ಈ ವ್ಯಕ್ತಿ ತಂಬಾಕು ಮತ್ತು ಮದ್ಯ ಸೇವನೆ ಮಾಡಿದ್ದರಿಂದ ಅವನ ಹತ್ಯೆ ಮಾಡಲಾಗಿದೆ. ಮೃತ ವ್ಯಕ್ತಿಯ ಹೆಸರು ಹರಮನಜೀತ ಸಿಂಹ ಎಂದಾಗಿದೆ. ಈ ಹತ್ಯೆಯ ಘಟನೆ ಸಿಸಿಟಿವಿಯಲ್ಲಿ ಸೆರೆ ಹಿಡಿಯಲಾಗಿದೆ.
Amritsar: Nihang Sikhs hack a man to death near Golden Temple allegedly for smokinghttps://t.co/BeU8vjUrAb
— OpIndia.com (@OpIndia_com) September 9, 2022
ಪೋಲಿಸ್ ಆಯುಕ್ತ ಅರುಣ ಪಾಲ ಸಿಂಹ ಇವರು ಪ್ರಸಾರ ಮಾಧ್ಯಮದೊಂದಿಗೆ ಮಾತನಾಡುತ್ತಾ, ಹರಮನಜೀತ ಸಿಂಹ ಇವನು ತಂಬಾಕು ಮತ್ತು ಮದ್ಯ ಸೇವನೆ ಮಾಡಿದ್ದರಿಂದ ನಿಹಂಗ ಸಿಖ್ಕರು ಅವನ ಮೇಲೆ ದಾಳಿ ನಡೆಸಿದರು. ಘಟನಾ ಸ್ಥಳದಲ್ಲಿ ೬-೭ ಜನರು ಇರುವಾಗಲು ಒಬ್ಬ ವ್ಯಕ್ತಿಯು ಸಹ ಪೊಲೀಸರಿಗೆ ಫೋನ್ ಮೂಲಕ ಮಾಹಿತಿ ನೀಡಲಿಲ್ಲ, ಇದು ಲಚ್ಚಾಸ್ಪದವಾಗಿದೆ ಎಂದು ಹೇಳಿದರು. (ಪೊಲೀಸರ ಬಗ್ಗೆ ಜನರಲ್ಲಿ ವಿಶ್ವಾಸ ಇಲ್ಲದೆ ಇರುವುದರಿಂದ ಅವರು ಪೊಲೀಸರಿಗೆ ಮಾಹಿತಿ ನೀಡಲು ಮುಂದೆ ಬರುವುದಿಲ್ಲ, ಇದರ ಬಗ್ಗೆ ಸಹ ಪೊಲೀಸರು ಯೋಚಿಸಬೇಕು ! – ಸಂಪಾದಕರು)
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!