
ಜಬಲಪುರ್ (ಮಧ್ಯ ಪ್ರದೇಶ) – ‘ದ ಬೋರ್ಡ್ ಆಫ್ ಎಜುಕೇಶನ್ ಚರ್ಚ್ ಆಫ ನಾರ್ಥ ಇಂಡಿಯಾ’ದ ಅಧ್ಯಕ್ಷ ಬಿಷಪ್ ಪಿ.ಸಿ. ಸಿಂಹ ಇವರ ಮೇಲೆ ಆರ್ಥಿಕ ಅನ್ವೇಷಣಾ ಇಲಾಖೆಯ(ಇಔW) ಅಧಿಕಾರಿಗಳು ದಾಳಿ ನಡೆಸಿ ೧ ಕೋಟಿ ೬೫ ಲಕ್ಷ ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ. (ಹಿಂದೂ ಮತಾಂತರಗೊಂಡ ನಂತರ ಹೆಸರು ಬದಲಾಯಿಸದೆ ಸಮಾಜದಲ್ಲಿ ಓಡಾಡುತ್ತಾ ಜನರನ್ನು ಒಂದು ರೀತಿ ಮೋಸ ಮಾಡುತ್ತಿರುತ್ತಾರೆ ಇದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು) ಹಾಗೂ ಅವರಿಂದ ೧೮ ಸಾವಿರ ಅಮೇರಿಕನ ಡಾಲರ್ (೧೪ ಲಕ್ಷ ೩೫ ಸಾವಿರ) ವಿದೇಶಿ ಹಣ ಕೂಡ ಸಿಕ್ಕಿದೆ. ಭಿಷಪ್ ಪಿ.ಸಿ. ಸಿಂಹ ಇವರು ಜರ್ಮನಿಯಲ್ಲಿದ್ದಾರೆ. ಅವರ ಮೇಲೆ ನಕಲಿ ಕಾಗದ ಪತ್ರಗಳ ತಯಾರಿಸಿ ೨ ಕೋಟಿ ೭೦ ಲಕ್ಷ ರೂಪಾಯ ಹಗರಣದ ಆರೋಪ ಕೂಡ ಇದೆ.
ಸೌಜನ್ಯ : MIRROR NOW
ಸಂಪಾದಕೀಯ ನಿಲುವುಈ ರೀತಿಯ ವಾರ್ತೆಗಳನ್ನು ಪ್ರಸಾರ ಮಾಧ್ಯಮದವರು ಮುಚ್ಚಿ ಹಾಕುತ್ತಾರೆ; ಆದರೆ ಹಿಂದೂಗಳ ಸಂತರ ಮೇಲಿನ ಸುಳ್ಳು ಆರೋಪ ಪ್ರಸಿದ್ಧಿಗೊಳಿಸಲು ಮಂಚೂಣಿಯಲ್ಲಿರುತ್ತಾರೆ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!