
ಚಂದೌಲಿ – ಉತ್ತರಪ್ರದೇಶದ ಚಂದೌಲಿಯಲ್ಲಿ ಶ್ರೀ ಗಣೇಶಮೂರ್ತಿ ವಿಸರ್ಜನೆಯ ಸಮಯದಲ್ಲಿ ತೆಗೆದ ಮೆರವಣಿಗೆಯ ಮೇಲೆ ಮುಸಲ್ಮಾನರು ಕಲ್ಲು ತೂರಾಟ ಮಾಡಿದರು. ಅನಂತರ ಮುಸಲ್ಮಾನರು ಹಿಂದೂಗಳಿಗೆ ಹೊಡೆದರು. ಇದರಲ್ಲಿ ೬ ಜನರು ಗಾಯಗೊಂಡರು, ಹಾಗೂ ಅನೇಕ ವಾಹನಗಳಿಗೆ ಹಾನಿಯಾಯಿತು. ಈ ವಿಷಯದ ಮಾಹಿತಿ ಸಿಕ್ಕಿದ ತಕ್ಷಣ ಅಲೀನಗರ ಹಾಗೂ ಮುಗಲಸರಾಯಿಯಲ್ಲಿನ ಪೊಲೀಸರು ಘಟನೆಯ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಈ ಘಟನೆಗೆ ಸಂಬಂಧಿಸಿದ ಒಂದು ವಿಡಿಯೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ.
चंदौली
➡गणेश चतुर्थी प्रतिमा विसर्जन के दौरान विवाद
➡दो पक्षों में जमकर चले ईंट-पत्थर, कई लोग घायल
➡मारपीट के दौरान तमाशबीन बनी रही पुलिस
➡एक पक्ष ने घर में घुसकर तोड़फोड़ का आरोप लगाया।#Chandauli pic.twitter.com/Kw0fpyxI1X
— भारत समाचार (@bstvlive) September 3, 2022
ಶ್ರೀ ಗಣೇಶೋತ್ಸವದ ಅಂತರ್ಗತ ಅಲೀನಗರದಲ್ಲಿ ಶ್ರೀ ಗಣೇಶಮೂರ್ತಿಯನ್ನು ಸ್ಥಾಪನೆ ಮಾಡಲಾಗಿತ್ತು. ಶ್ರೀ ಗಣೇಶಮೂರ್ತಿ ವಿಸರ್ಜನೆಯ ಸಮಯದಲ್ಲಿ ಮೆರವಣಿಗೆ ತೆಗೆಯಲಾಗಿತ್ತು. ಈ ಮೆರವಣಿಗೆ ಮುಸಲ್ಮಾನರ ವಸತಿಯಲ್ಲಿ ಹೋಗುತ್ತಿರುವಾಗ ಹಟಾತ್ತಾಗಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಆರಂಭವಾಯಿತು. ಅನಂತರ ಹಿಂದೂ ಮತ್ತು ಮುಸಲ್ಮಾನರಲ್ಲಿ ಹೊಡೆದಾಟ ಅರಂಭವಾಯಿತು. ‘ಮುಸಲ್ಮಾನರು ಉದ್ದೇಶಪೂರ್ವಕ ಒಂದು ಪ್ರಾಣಿಯನ್ನು ಮೆರವಣಿಗೆಯಲ್ಲಿ ನುಗ್ಗಿಸಿದರು. ಅದರಿಂದ ವಿವಾದ ನಿರ್ಮಾಣವಾಗಿ ಆ ಮೇಲೆ ಹೊಡೆದಾಟ ಆರಂಭವಾಯಿತು’, ಎಂದು ಹಿಂದೂಗಳು ಆರೋಪಿಸಿದರು.
ಸಂಪಾದಕೀಯ ನಿಲುವುಹಿಂದೂಗಳ ಮೆರವಣಿಗೆಯ ಮೇಲೆ ಆಕ್ರಮಣ ಮಾಡಿ ಅವರಿಗೆ ತೊಂದರೆ ಕೊಡುವ ವಿಚಾರವೂ ಅಲ್ಪಸಂಖ್ಯಾಕರ ಮನಸ್ಸಿನಲ್ಲಿ ಬರದಂತೆ ಪೊಲೀಸರು ಭಯ ನಿರ್ಮಾಣ ಮಾಡುವರೇ ? |
ಆಸ್ಪತ್ರೆಯಿಂದಲೇ ಔಷಧಗಳನ್ನು ಖರೀದಿಸುವಂತೆ ಒತ್ತಾಯಿಸಿದರೆ ಕ್ರಮ ಕೈಗೊಳ್ಳಲಾಗುವುದು! – ಮಹಾರಾಷ್ಟ್ರ
ಬಳ್ಳಾರಿ : ಹಣ ಪಡೆದು ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುತ್ತಿರುವುದು ಪತ್ತೆ!
ಸಹಾರನ್ಪುರ (ಉತ್ತರ ಪ್ರದೇಶ) : ‘ಶ್ರೀ ಗೋಗಾ ಮಢಿ’ ತೀರ್ಥಕ್ಷೇತ್ರವನ್ನು ಮನೋರಂಜನೆಯ ಕೇಂದ್ರವನ್ನಾಗಿ ಮಾಡಿದ್ದಕ್ಕೆ ವಿರೋಧ!
ಬಂಗಾಳ ಪೊಲೀಸರಿಂದ ಮಧ್ಯರಾತ್ರಿ ಅಭಿಷೇಕ ಬ್ಯಾನರ್ಜಿ ಅವರ ನಿವಾಸದ ಮೇಲೆ ದಾಳಿ
ಹಿಂದುತ್ವವಾದಿ ಪುನೀತ್ ಕೆರೆಹಳ್ಳಿ ಅವರಿಗೆ ಪೊಲೀಸರಿಂದ ರಾಯಚೂರು ಜಿಲ್ಲಾ ಪ್ರವೇಶ ನಿಷೇಧ
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!