
ರೋಹತಕ (ಹರಿಯಾಣಾ) – ಹರಿಯಾಣದ ರೋಹತಕ ನಗರದ ಸಂಜಯ ಡೈರಿಯಲ್ಲಿ ಹಸು ಮತ್ತು ಎಮ್ಮೆಗಳ ಮೇಲೆ ಬಲಾತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಆಮಿದ ಅಲಿಯನ್ನು ಬಂಧಿಸಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಪ್ರಸಾರದಲ್ಲಿ ಪ್ರಸಾರವಾಗಿದೆ, ಅದರಲ್ಲಿ ಡೈರಿಯಲ್ಲಿ ಹಸು ಮತ್ತು ಎಮ್ಮೆಗಳನ್ನು ಕಟ್ಟಲಾಗಿದೆ ಮತ್ತು ಆಮಿದ ಅಲಿ ಅವುಗಳ ಮೇಲೆ ಬಲಾತ್ಕಾರ ಮಾಡುತ್ತಿರುವುದು ಕಾಣಿಸುತ್ತಿದೆ.
डेयरी में बँधी गाय-भैंसों के साथ रेप करने वाला आमीद अली धराया, वीडियो सामने आने पर हरियाणा पुलिस ने दर्ज की FIR#Rape #Rohtakhttps://t.co/sKxjty41G7
— ऑपइंडिया (@OpIndia_in) September 5, 2022
೧. ಒಬ್ಬ ಸ್ಥಳೀಯ ವ್ಯಕ್ತಿಯು ಈ ಸಂದರ್ಭದಲ್ಲಿ ಪೊಲೀಸರಲ್ಲಿ ದೂರು ದಾಖಲಿಸಿದನು. ದೂರು ನೀಡಿದವರು ಈ ವಿಷಯದ ವಿಡಿಯೊ ಪೊಲೀಸರಿಗೆ ನೀಡಿದನು. ಆಮಿದ ಅಲಿ ಡೈರಿಯಲ್ಲಿ ಕಟ್ಟಿ ಹಾಕಲಾಗಿದ್ದ ಹಸು ಮತ್ತು ಎಮ್ಮೆಯ ಮೇಲೆ ಬಲಾತ್ಕಾರ ಮಾಡಿರುವ ಬಗ್ಗೆ ಹೇಳಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ೩೭೭ ಕಲಂನಡಿ ದೂರು ದಾಖಲಿಸಲಾಗಿದೆ.
೨. ‘ಪಾಂಚಜನ್ಯ’ ಈ ವಾರ್ತಾವಾಹಿನಿಯ ಪತ್ರಕರ್ತ ಅಂಬುಜ ಭಾರದ್ವಾಜರು ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿ ಈ ನೀಚ ಕೃತ್ಯವನ್ನು ಬಹಿರಂಗ ಪಡಿಸಿದ್ದಾರೆ. ಆಮಿದ ಅಲಿಯನ್ನು ಸ್ಥಳೀಯ ಗೋರಕ್ಷಕರು ಬಂಧಿಸಿ ಪೊಲೀಸರ ವಶಕ್ಕೆ ಒಪ್ಪಿಸಿದರು.
೩. ಈ ಹಿಂದೆಯೂ ಜುಲೈನಲ್ಲಿ ಇಂತಹದೇ ಒಂದು ಘಟನೆ ಬಯಲಾಗಿತ್ತು. ಛತ್ತೀಸಗಡದ ರಾಯಪೂರ ನಗರದಲ್ಲಿ ಆಲಮ್ ಹಸುವಿನ ಮೇಲೆ ಬಲಾತ್ಕಾರ ಮಾಡಿದ್ದನು.
ಸಂಪಾದಕೀಯ ನಿಲುವುಇಂತಹ ಘಟನೆಗಳಿಂದ ಈ ವಿಶಿಷ್ಟ ಸಮಾಜದ ಜನರ ವಿಕೃತಿ ಕಂಡು ಬರುತ್ತದೆ. ಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕು ! |
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ