
ಬದಾಯು (ಉತ್ತರಪ್ರದೇಶ) – ಇಲ್ಲಿ ಕಾವಿ ಬಟ್ಟೆ ಧರಿಸಿ, ಕೊರಳಿನಲ್ಲಿ ನಾಗರಹಾವು ಸುತ್ತಿಕೊಂಡು ಭಗವಾನ ಶಿವನ ಜಯಘೋಷ ಮಾಡುತ್ತ ಭಿಕ್ಷೆ ಬೇಡುವ ೨ ಮುಸಲ್ಮಾನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಪಶು ಪ್ರೇಮಿಗಳು ದೂರು ದಾಖಲಿಸಿದ ನಂತರ ಅರಣ್ಯ ಇಲಾಖೆಯ ಅಧಿಕಾರಿಯಿಂದ ಇವರಿಬ್ಬರನ್ನು ಬಂಧಿಸಿ ಪೊಲೀಸರ ವಶಕ್ಕೆ ನೀಡಲಾಯಿತು. ಅರಣ್ಯ ಇಲಾಖೆಯ ಅಧಿಕಾರಿ ಇವರ ಇಬ್ಬರ ಹೆಸರು ಕೇಳಿದಾಗ ಅವರು ಮೊದಲು ಹೇಳಲು ನಿರಾಕರಿಸಿದರು. ನಂತರ ಒತ್ತಡ ಹೇರಿದ ನಂತರ ಅವರು ಅವರ ಹೆಸರು ಆಸ ಮಹಮ್ಮದ್ ಮತ್ತು ಫರ್ಮಾನ್ ಇರುವುದಾಗಿ ಹೇಳಿದರು ಮತ್ತು ಅವರು ನೂರಪೂರ ಇಲ್ಲಿಯ ನಿವಾಸಿ ಇರುವುದಾಗಿ ಹೇಳಿದರು. ಅವರಿಂದ ಎರಡು ನಾಗರಹಾವು ಮತ್ತು ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಅವರು, ಕಾಡಿನಿಂದ ನಾಗರಹಾವು ಹಿಡಿದು ತರುತ್ತಾರೆ ಮತ್ತು ಅದರ ವಿಷ ತೆಗೆದು ಭಿಕ್ಷೆ ಬೇಡಲು ಉಪಯೋಗಿಸುತ್ತಿದ್ದರು ಎಂದು ಹೇಳಿದರು.
ಸಂಪಾದಕೀಯ ನಿಲುವುಮುಸಲ್ಮಾನರ ಈಗ ‘ಭಿಕ್ಷೆ ಜಿಹಾದ್’ ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !