
ಹೊಸ ದೆಹಲಿ– ಕರೋಲಬಾಗ ಪ್ರದೇಶದಲ್ಲಿ ಫಿರೋಜ ಖಾನ ಅಲಿಯಾಸ್ ಮನ್ನೂ ಎಂಬವನು ರಿಕ್ಷಾಚಾಲಕ ಮುನ್ನಾ (40 ವರ್ಷ ವಯಸ್ಸು) ಎಂಬವರನ್ನು ಹೊಟ್ಟೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದನು. ಪೊಲಿಸರು ಫಿರೋಜನ್ನು ಬಂಧಿಸಿದ್ದಾರೆ. ಸಾಕ್ಷಿ ಲಾಖನ್ ಮಾತನಾಡುತ್ತಾ ‘ನಾನು ಮತ್ತು ಮುನ್ನಾ ಮಿತ್ರರಾಗಿದ್ದು, ನಾವು ಇಬ್ಬರೂ ರಿಕ್ಷಾ ನಡೆಸುತ್ತೇವೆ. ಹಿಂದಿನ ರಾತ್ರಿ ನಾವು ಒಂದು ಢಾಬಾಕ್ಕೆ ಊಟ ಮಾಡಲು ಹೋಗಿದ್ದಾಗ ಒಬ್ಬ ಫಿರೋಜ ಹೆಸರಿನ ಯುವಕ ಅಲ್ಲಿಗೆ ಬಂದ ಮತ್ತು ಅವನು ಚಪಾತಿ ಬೇಡಿದನು. ಮುನ್ನಾ ಒಂದು ಚಪಾತಿ ಅವನಿಗೆ ಕೊಟ್ಟನು. ಅವನು ಮತ್ತೊಂದು ಚಪಾತಿ ಕೇಳಿದಾಗ ಮುನ್ನಾ ಅವನಿಗೆ ‘ಇಲ್ಲ’ ಎಂದು ಹೇಳಿದನು. ಆಗ ಫಿರೋಜ ಸಿಟ್ಟಿಗೆದ್ದ ಮತ್ತು ವಾದ ಮಾಡಿದನು. ಆ ಸಮಯದಲ್ಲಿ ಫಿರೋಜ ಮುನ್ನಾನ ಹೊಟ್ಟೆಗೆ ಚಾಕುವಿನಿಂದ ಇರಿದನು ಮತ್ತು ಓಡಿ ಹೋದನು.
ಸಂಪಾದಕೀಯ ನಿಲುವುಭಿಕಾರಿಯಾಗಿದ್ದ ಮತಾಂಧನಲ್ಲಿ ಏನೂ ತಿನ್ನಲು ಇರಲಿಲ್ಲ; ಆದರೆ ಶಸ್ತ್ರವಿತ್ತು ಎನ್ನುವುದನ್ನು ಗಮನಿಸಬೇಕು. ಇಂತಹವರ ಆಕ್ರಮಣದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸ್ವಸಂರಕ್ಷಣಾ ಪ್ರಶಿಕ್ಷಣವನ್ನು ಪಡೆಯಿರಿ! |
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!