
ಹೊಸ ದೆಹಲಿ– ಕರೋಲಬಾಗ ಪ್ರದೇಶದಲ್ಲಿ ಫಿರೋಜ ಖಾನ ಅಲಿಯಾಸ್ ಮನ್ನೂ ಎಂಬವನು ರಿಕ್ಷಾಚಾಲಕ ಮುನ್ನಾ (40 ವರ್ಷ ವಯಸ್ಸು) ಎಂಬವರನ್ನು ಹೊಟ್ಟೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದನು. ಪೊಲಿಸರು ಫಿರೋಜನ್ನು ಬಂಧಿಸಿದ್ದಾರೆ. ಸಾಕ್ಷಿ ಲಾಖನ್ ಮಾತನಾಡುತ್ತಾ ‘ನಾನು ಮತ್ತು ಮುನ್ನಾ ಮಿತ್ರರಾಗಿದ್ದು, ನಾವು ಇಬ್ಬರೂ ರಿಕ್ಷಾ ನಡೆಸುತ್ತೇವೆ. ಹಿಂದಿನ ರಾತ್ರಿ ನಾವು ಒಂದು ಢಾಬಾಕ್ಕೆ ಊಟ ಮಾಡಲು ಹೋಗಿದ್ದಾಗ ಒಬ್ಬ ಫಿರೋಜ ಹೆಸರಿನ ಯುವಕ ಅಲ್ಲಿಗೆ ಬಂದ ಮತ್ತು ಅವನು ಚಪಾತಿ ಬೇಡಿದನು. ಮುನ್ನಾ ಒಂದು ಚಪಾತಿ ಅವನಿಗೆ ಕೊಟ್ಟನು. ಅವನು ಮತ್ತೊಂದು ಚಪಾತಿ ಕೇಳಿದಾಗ ಮುನ್ನಾ ಅವನಿಗೆ ‘ಇಲ್ಲ’ ಎಂದು ಹೇಳಿದನು. ಆಗ ಫಿರೋಜ ಸಿಟ್ಟಿಗೆದ್ದ ಮತ್ತು ವಾದ ಮಾಡಿದನು. ಆ ಸಮಯದಲ್ಲಿ ಫಿರೋಜ ಮುನ್ನಾನ ಹೊಟ್ಟೆಗೆ ಚಾಕುವಿನಿಂದ ಇರಿದನು ಮತ್ತು ಓಡಿ ಹೋದನು.
ಸಂಪಾದಕೀಯ ನಿಲುವುಭಿಕಾರಿಯಾಗಿದ್ದ ಮತಾಂಧನಲ್ಲಿ ಏನೂ ತಿನ್ನಲು ಇರಲಿಲ್ಲ; ಆದರೆ ಶಸ್ತ್ರವಿತ್ತು ಎನ್ನುವುದನ್ನು ಗಮನಿಸಬೇಕು. ಇಂತಹವರ ಆಕ್ರಮಣದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸ್ವಸಂರಕ್ಷಣಾ ಪ್ರಶಿಕ್ಷಣವನ್ನು ಪಡೆಯಿರಿ! |
ಗಂಡನಿಗಿಂತ ಹೆಚ್ಚು ಆದಾಯವಿರುವ ಪತ್ನಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ ! – ಕರ್ನಾಟಕ ಉಚ್ಚ ನ್ಯಾಯಾಲಯ : The Karnataka High Court
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ