
ಹೊಸ ದೆಹಲಿ– ಕರೋಲಬಾಗ ಪ್ರದೇಶದಲ್ಲಿ ಫಿರೋಜ ಖಾನ ಅಲಿಯಾಸ್ ಮನ್ನೂ ಎಂಬವನು ರಿಕ್ಷಾಚಾಲಕ ಮುನ್ನಾ (40 ವರ್ಷ ವಯಸ್ಸು) ಎಂಬವರನ್ನು ಹೊಟ್ಟೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದನು. ಪೊಲಿಸರು ಫಿರೋಜನ್ನು ಬಂಧಿಸಿದ್ದಾರೆ. ಸಾಕ್ಷಿ ಲಾಖನ್ ಮಾತನಾಡುತ್ತಾ ‘ನಾನು ಮತ್ತು ಮುನ್ನಾ ಮಿತ್ರರಾಗಿದ್ದು, ನಾವು ಇಬ್ಬರೂ ರಿಕ್ಷಾ ನಡೆಸುತ್ತೇವೆ. ಹಿಂದಿನ ರಾತ್ರಿ ನಾವು ಒಂದು ಢಾಬಾಕ್ಕೆ ಊಟ ಮಾಡಲು ಹೋಗಿದ್ದಾಗ ಒಬ್ಬ ಫಿರೋಜ ಹೆಸರಿನ ಯುವಕ ಅಲ್ಲಿಗೆ ಬಂದ ಮತ್ತು ಅವನು ಚಪಾತಿ ಬೇಡಿದನು. ಮುನ್ನಾ ಒಂದು ಚಪಾತಿ ಅವನಿಗೆ ಕೊಟ್ಟನು. ಅವನು ಮತ್ತೊಂದು ಚಪಾತಿ ಕೇಳಿದಾಗ ಮುನ್ನಾ ಅವನಿಗೆ ‘ಇಲ್ಲ’ ಎಂದು ಹೇಳಿದನು. ಆಗ ಫಿರೋಜ ಸಿಟ್ಟಿಗೆದ್ದ ಮತ್ತು ವಾದ ಮಾಡಿದನು. ಆ ಸಮಯದಲ್ಲಿ ಫಿರೋಜ ಮುನ್ನಾನ ಹೊಟ್ಟೆಗೆ ಚಾಕುವಿನಿಂದ ಇರಿದನು ಮತ್ತು ಓಡಿ ಹೋದನು.
ಸಂಪಾದಕೀಯ ನಿಲುವುಭಿಕಾರಿಯಾಗಿದ್ದ ಮತಾಂಧನಲ್ಲಿ ಏನೂ ತಿನ್ನಲು ಇರಲಿಲ್ಲ; ಆದರೆ ಶಸ್ತ್ರವಿತ್ತು ಎನ್ನುವುದನ್ನು ಗಮನಿಸಬೇಕು. ಇಂತಹವರ ಆಕ್ರಮಣದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸ್ವಸಂರಕ್ಷಣಾ ಪ್ರಶಿಕ್ಷಣವನ್ನು ಪಡೆಯಿರಿ! |
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ