|

ಚಂಡಿಗಡ – ಪಂಜಾಬನ ಪಾಕಿಸ್ತಾನದ ಗಡಿಯಲ್ಲಿರುವ ಬಟಾಲಾ, ಗುರುದಾಸಪುರ, ಜಲಂಧರ, ಲುಧಿಯಾನಾ, ಫತೇಹಗಢ ಚುಡಿಯಾ, ಡೇರಾ ಬಾಬಾ ನಾನಕ, ಮಜಿಠಾ, ಅಜನಾಲಾ ಮತ್ತು ಅಮೃತಸರ ಈ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಕ್ರೈಸ್ತ ಮಿಷನರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಖ್ಖರನ್ನು ಮತಾಂತರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿಖ್ಖರ ಧಾರ್ಮಿಕ ಪೀಠವಾದ ಅಕಾಲ ತಖ್ತನ ಜಥ್ತೆದಾರ(ಮುಖ್ಯಸ್ಥ) ಜ್ಞಾನಿ ಹರಪ್ರೀತ ಸಿಂಗ ಇವರು, ಈ ಹಳ್ಳಿಗಳಲ್ಲಿನ ಕ್ರೈಸ್ತ ಮಿಷನರಿಗಳು ಸಿಖ್ಖರನ್ನು ಹಣದ ಆಮಿಷವನ್ನು ತೋರಿಸಿ ಬಲವಂತವಾಗಿ ಮತಾಂತರಿಸುತ್ತಿದ್ದಾರೆ. ಇದು ಸಿಖ ಧರ್ಮದ ಮೇಲಿನ ದಾಳಿಯಾಗಿದೆ. ಇದನ್ನು ನಾವು ಸಹಿಸುವದಿಲ್ಲ ಎಂದು ಹೇಳಿದ್ದಾರೆ.
सिखों में जाट-दलित विभाजन का फायदा उठा रहे मिशनरी, पंजाब में बढ़ रही ‘पगड़ी वाले ईसाइयों’ की संख्या: 8000 गाँवों में ईसाई समितियाँ, अकेले 2 जिलों में 600+ चर्च#Punjab https://t.co/M2zbbYZILh
— ऑपइंडिया (@OpIndia_in) July 18, 2022
೧. ಶಿರೊಮಣಿ ಗುರುದ್ವಾರ ವ್ಯವಸ್ಥಾಪನಾ ಕಮಿಟಿಗೂ ಈ ಕುರಿತು ಹಲವು ದೂರುಗಳು ಬಂದಿದ್ದು ಕಮಿಟಿಯು ಈ ಘಟನೆಗಳನ್ನು ಗಂಭಿರವಾಗಿ ಪರಿಗಣಿಸಿದೆ. ಈ ಕಮಿಟಿಯು ಸಮಿತಿಯನ್ನು ನೇಮಿಸಿ ಗ್ರಾಮದಿಂದ ಗ್ರಾಮಕ್ಕೆ ತೆರಳಿ ಸಿಖ್ಖರಲ್ಲಿ ಜಾಗೃತಿ ಮೂಡಿಸಿದೆ.
೨. ‘ಯುನೈಟೆಡ ಕ್ರಿಶ್ಚಿಯನ ಫ್ರಂಟ’ನ ಅಂಕಿ ಅಂಶಗಳ ಪ್ರಕಾರ ಪಂಜಾಬಿನ ೧೨ ಸಾವಿರ ಹಳ್ಳಿಗಳ ಪೈಕಿ ೮ ಸಾವಿರ ಹಳ್ಳಿಗಳಲ್ಲಿ ಕ್ರೈಸ್ತರು ಧಾರ್ಮಿಕ ಸಮಿತಿಗಳನ್ನು ಸ್ಥಾಪಿಸಿದ್ದಾರೆ. ಅಮೃತಸರ ಮತ್ತು ಗುರುದಾಸಪುರ ಜಿಲ್ಲೆಗಳಲ್ಲಿ ೬೦೦ ರಿಂದ ೮೦೦ ಕ್ರೈಸ್ತರ ಚರ್ಚಗಳಿವೆ. ಇದರಲ್ಲಿ ಶೇ. ೭೦ ರಷ್ಟು ಚರ್ಚಗಳನ್ನು ಕಳೆದ ೫ ವರ್ಷಗಳಲ್ಲಿ ನಿರ್ಮಿಸಲಾಗಿದೆ.
೩. ಕ್ರೈಸ್ತರು ಸಿಖ್ಖರನ್ನು ಮತಾಂತರ ಮಾಡಿದಾಗ ಅವರ ಜೀವನ ಶೈಲಿ ಮತ್ತು ಉಡುಗೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡುವುದಕ್ಕೆ ಹೇಳುವುದಿಲ್ಲ. ಆದ್ದರಿಂದ ‘ಅವರು ಕ್ರೈಸ್ತರಾದರು’ ಎಂಬುದು ಗಮನಕ್ಕೆ ಬರುವುದಿಲ್ಲ. ಕೊನೆಯ ಅಡ್ಡ ಹೆಸರನ್ನು ಮಾತ್ರ ‘ಮಸಿಹ’ ಪದವು ಸೇರಿಸಲಾಗುತ್ತಿದೆ. ಈ ಮತಾಂತರಗೊಂಡವರಲ್ಲಿ ಬಹುಪಾಲು ದಲಿತರಾಗಿದ್ದಾರೆ; ಆದರೆ ಅಧಿಕೃತವಾಗಿ ಮತಾಂತರಗೊಂಡಿರುವದಾಗಿ ತೋರಿಸಿಕೊಳ್ಳದ ಕಾರಣ ದಲಿತರಿಗೆ ಸಿಗುವ ಎಲ್ಲ ಸೌಲಭ್ಯಗಳು ಸಿಗುತ್ತಿವೆ.
ಸಂಪಾದಕೀಯ ನಿಲುವು‘ಕೆಂದ್ರ ಸರಕಾರ ಮತಾಂತರ ವಿರೋಧಿ ಕಾನೂನನ್ನು ಯಾವಾಗ ಮಾಡುವುದು ?’ ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ನಿರಂತರವಾಗಿ ಉದ್ಭವಿಸುತ್ತದೆ ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !