
ಬರೆಲಿ (ಉತ್ತರ ಪ್ರದೇಶ) : ಬಿಥರೀಚೈನ್ಪುರ ಎಂಬಲ್ಲಿಯ ಓರ್ವ ೧೨ ವರ್ಷದ ಹಿಂದೂ ವಿದ್ಯಾರ್ಥಿನಿಯನ್ನು ೪ ಮತಾಂಧ ಮುಸಲ್ಮಾನ ಯುವಕರು ಆಕೆಯ ಶಾಲೆಯಿಂದ ಅಪಹರಿಸಿದರು. ಅವರು ಆಕೆಯನ್ನು ರಾತ್ರಿ ಇಡೀ ಒತ್ತೆ ಇರಿಸಿಕೊಂಡು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು. ಮರುದಿನ ಬೆಳಗ್ಗೆ ಆಕೆಯನ್ನು ಶಹದಾನಾ ಮಜಾರಿನ ಹತ್ತಿರ ಎಸೆದು ಆರೋಪಿಗಳು ಪರಾರಿಯಾದರು ಎಂಬ ಮಾಹಿತಿ ಸಂತ್ರಸ್ತೆ ಪೊಲೀಸರಿಗೆ ಮಾಹಿತಿಯನ್ನು ನೀಡಿದಳು.
Bareilly, UP: Uvaish, Nadeem and 2 other M men abduct and gangrape a 13 yr old #Hindu girl. After 24 hrs she is left outside a mazar. Uvaish & Nadeem arrested. Police looking for 2 more.#RapeJihad#SexTrafficking#HindusUnderAttack https://t.co/JNPzt4wu99
— Stop Hindu Hate Advocacy Network (SHHAN) (@HinduHate) July 17, 2022
ಶುಕ್ರವಾರ ಜುಲೈ ೧೫ ರಂದು ಬೆಳಗ್ಗೆ ಶಾಲೆಗೆ ಹೋಗಿರುವ ಹುಡುಗಿ ಮಧ್ಯಾಹ್ನದವರೆಗೆ ಮನೆಗೆ ಹಿಂತಿರುಗಿರಲಿಲ್ಲ. ಕುಟುಂಬದವರು ವಿಚಾರಣೆ ನಡೆಸಿದಾಗ ಆಕೆ ಶಾಲೆಗೆ ತಲುಪಿಲ್ಲವೆಂದು ತಿಳಿಯಿತು. ಸಾಕಷ್ಟು ಪ್ರಯತ್ನಿಸಿದ ನಂತರ ಹುಡುಗಿಯ ಕುರುಹು ಸಿಗದೇ ಇರುವಾಗ ಕುಟುಂಬದವರು ಪೊಲೀಸರಿಗೆ ದೂರು ನೀಡಿದರು. ಮರುದಿನ ಬೆಳಗ್ಗೆ ದಾರಿಹೋಕರ ಸಹಾಯದಿಂದ ಹುಡುಗಿ ಮನೆಗೆ ತಲುಪಿ ನಡೆದಿರುವ ವಿಷಯ ಕುಟುಂಬದವರಿಗೆ ಹೇಳಿದಳು. ಕುಟುಂಬದವರು ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಉವೈಷ್, ಮತ್ತು ನದೀಮ್ ಎಂಬ ಇಬ್ಬರು ಮತಾಂಧ ಆರೋಪಿಗಳನ್ನು ವಶಕ್ಕೆ ಪಡೆದ್ದಿದ್ದರೆ. ಹಾಗೂ ಇನ್ನಿಬ್ಬರ ಆರೋಪಿಗಳ ಹುಡುಕಾಟ ನಡೆಸಲಾಗುತ್ತಿದೆ, ಎಂಬ ಮಾಹಿತಿ ಪೊಲೀಸ್ ಅಧಿಕಾರಿ ಸತ್ಯರ್ಥ ಅನಿರುದ್ಧ ಇವರು ನೀಡಿದರು. ಮತಾಂಧರ ಈ ಕ್ರೂರ ಕೃತ್ಯದ ಮಾಹಿತಿ ತಿಳಿದ ಗೋರಕ್ಷಕ ದಳದ ಮಹಾನಗರ ಅಧ್ಯಕ್ಷ ಹಿಮಾಂಶು ಪಟೇಲ್ ಇವರು ಆರೋಪಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
|
ಸಂಪಾದಕೀಯ ನಿಲುವು * ಇಂತಹ ಮತಾಂಧ ಅತ್ಯಾಚಾರಿಗಳಿಗೆ ಶರಿಯತ್ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡುವ ಬೇಡಿಕೆ ಯಾರಾದರೂ ಮಾಡಿದರೆ ಆಶ್ಚರ್ಯವೇನು ಇಲ್ಲ ! |
ತಮಿಳುನಾಡು – ಗೋಹತ್ಯೆ ಮಾಡುವವರನ್ನು ಬೆಂಬಲಿಸುವ ಮುಸ್ಲಿಂ ಸಂಘಟನೆಗಳ ವಿರುದ್ಧ ಹಿಂದುತ್ವನಿಷ್ಠರ ಆಕ್ರೋಶ!
ಜಂತರ್ ಮಂತರ್: ೨೩ ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಂತ್ಯ
ಮಧ್ಯಪ್ರದೇಶದ ಸಚಿವ ಸಂಪುಟದಿಂದ ಸಮಾನ ನಾಗರಿಕ ಸಂಹಿತೆಗೆ ಅನುಮೋದನೆ
೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!
ತ್ರಿಪುರಾ ಡಿಜಿಪಿ ಅನುರಾಗ್ ಧನಖಡ್ ಮೃತದೇಹ ಪತ್ತೆ : Anurag Dhankar Death
ಆಗಿನ ಧಾರ್ಮಿಕ ದತ್ತಿ ಇಲಾಖೆಯ ನಿರೀಕ್ಷಕಿ ರಾಗಿಣಿ ಖಡ್ಕೆ ಸೇರಿದಂತೆ ಗುತ್ತಿಗೆದಾರನ ವಿರುದ್ಧ ದೂರು ದಾಖಲು !