|

ಚಾಮರಾಜನಗರ – ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಬಕರಿ ಈದ್ ದಿನದಂದು ಶಾಲೆಯ ಮುಸಲ್ಮಾನನೇತರ ವಿದ್ಯಾರ್ಥಿಗಳನ್ನು ದರ್ಗಾ ಮತ್ತು ಮಸೀದಿಗೆ ಪ್ರವಾಸಕ್ಕಾಗಿ ಕರೆದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಇದರ ನಂತರ ಶಾಲೆಯ ಆಡಳಿತದ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುತ್ತಿದೆ. ಈ ವಿಷಯವಾಗಿ ‘ಹಿಂದೂ ಜಾಗರಣ ವೇದಿಕೆ’ ಈ ಸಂಘಟನೆಯಿಂದ ಶಿಕ್ಷಣ ಇಲಾಖೆಗೆ ದೂರು ನೀಡಲಾಗಿದೆ.
ಗುಂಡ್ಲುಪೇಟೆ| ದರ್ಗಾಕ್ಕೆ ಎಲ್ಕೆಜಿ ಮಕ್ಕಳ ಭೇಟಿ: ಹಿಂದೂ ಜಾಗರಣೆ ವೇದಿಕೆ ಆಕ್ಷೇಪ#Darga #Chamarajanagara #Studentshttps://t.co/F244nwn9Mo
— Prajavani (@prajavani) July 12, 2022
‘ಯಂಗ್ ಸ್ಕಾಲರ್’ ಎಂಬ ಶಾಲೆಯಿಂದ ಎಲ್ಕೆಜಿ ವಿದ್ಯಾರ್ಥಿಗಳನ್ನು ದರ್ಗಾ ಮತ್ತು ಮಸೀದಿಗೆ ಕರೆದುಕೊಂಡು ಹೋಗಲಾಯಿತು. ಸ್ಥಳೀಯ ಜನರ, ಒಂದು ಧಾರ್ಮಿಕ ನಾಯಕರಿಂದ ಈ ಮಕ್ಕಳಿಗೆ ಮಸೀದಿಯಲ್ಲಿ ನಮಾಜ್ ಮಾಡಿಸಿ ಮತ್ತು ದರ್ಗಾದಲ್ಲಿ ‘ಉಪದೇಶ’ ಕೇಳಲು ಅನಿವಾರ್ಯ ಪಡಿಸಲಾಯಿತು ಎಂದು ಆರೋಪಿಸಿದ್ದಾರೆ. ಈ ವಿಷಯವಾಗಿ ಶಾಲೆಯ ಆಡಳಿತ ಕ್ಷಮೆ ಕೇಳುತ್ತ ಸಂಬಂಧಿತ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಪೋಷಕರಿಗೆ ಈ ಈ ವಿಷಯವಾಗಿ ಮಾಹಿತಿ ನೀಡಿದ್ದರು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಈ ರೀತಿ ಒಂದೇ ಕಡೆಯಿಂದ ಸರ್ವ ಧರ್ಮ ಸಮಭಾವ ಹಿಂದುಗಳ ಆತ್ಮಘಾತ ಮಾಡುತ್ತಿದೆ, ಇದು ಹಿಂದುಗಳಿಗೆ ಯಾವಾಗ ತಿಳಿಯುವುದು ? ಹಿಂದೂಗಳಿಗೆ ಇದರ ಅರಿವಾಗುವುದಕ್ಕಾಗಿ ಹಿಂದೂ ಸಂಘಟನೆಗಳು ಹಿಂದುಗಳಿಗೆ ಧರ್ಮ ಶಿಕ್ಷಣ ನೀಡಲು ಪ್ರಾರಂಭಿಸುವುದು ಅವಶ್ಯಕವಾಗಿದೆ ! |
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ಹಿಂದೂ ಮಾಡೆಲ್ ಗೆ ನಟಿಯಾಗುವ ಆಮಿಷವೊಡ್ಡಿ 10 ವರ್ಷಗಳ ಕಾಲ ಅತ್ಯಾಚಾರವೆಸಗಿದ ವಸೀಮ್! : Meerut Love Jihad
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !