
ಮುಂಬೈ – ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇವರು ಪಾತ್ರ ವಹಿಸಿರುವ ಬ್ರಹ್ಮಾಸ್ತ್ರ ಈ ಹಿಂದಿ ಚಲನಚಿತ್ರದ ಟ್ರೇಲರ್ಅನ್ನು (ಚಲನಚಿತ್ರದ ಜಾಹಿರಾತು ಮಾಡುವ ವಿಡಿಯೋ) ಜೂನ್ ೧೫ ರಂದು ಪ್ರಸಾರ ಮಾಡಲಾಯಿತು. ಇದರಲ್ಲಿ ಶಿವ ಹೆಸರಿನ ಪಾತ್ರ ನಿರ್ವಹಿಸುತ್ತಿರುವ ನಾಯಕ ರಣಬೀರ್ ಕಪೂರ್ ದೇವಸ್ಥಾನದಲ್ಲಿ ಬೂಟು ಹಾಕಿಕೊಂಡಿರುವುದು ತೋರಿಸಲಾಗಿದೆ. ಆದ್ದರಿಂದ ಇದನ್ನು ವಿರೋಧಿಸಲಾಗಿದೆ. ಚಲನಚಿತ್ರದ ವಿರುದ್ಧ ಟ್ವಿಟರನಲ್ಲಿ #BoycottBrahmastra ಈ ಟ್ರೆಂಡ್ ನಡೆಸಲಾಯಿತು. ಅಯಾನ್ ಮುಖರ್ಜಿ ಇವರು ನಿರ್ದೇಶಿಸಿರುವ ಈ ಚಲನಚಿತ್ರವನ್ನು ಸೆಪ್ಟೆಂಬರ್ ೯ ರಂದು ಪ್ರದರ್ಶಿಸಲಾಗುವುದು.
#Brahmastratrailer faces backlash for showing #RanbirKapoor wearing shoes in a temple, netizens call it an ‘epic disaster’. https://t.co/yBBtvna4vz
— Desimartini (@DMmovies) June 15, 2022
ಸಂಪಾದಕೀಯ ನಿಲುವು* ಬಾಲಿವುಡ್ ಚಲನಚಿತ್ರ ಇದು ಹಿಂದೂ ವಿರೋಧಿ ಕಾರ್ಯಾಚರಣೆಯ ಮಾಧ್ಯಮವಾಗಿದೆ. ಇದರ ಇದು ಇನ್ನೊಂದು ಉದಾಹರಣೆ ! ಹೇಗೆ ಅನೇಕ ಚಲನಚಿತ್ರಗಳ ಸಂಧರ್ಭದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳು ನೋಯಿಸಲಾಗಿದೆ ಎಂದು ಹೇಳಿಯೂ ಚಲನಚಿತ್ರದ ಸಂಬಂಧಿತ ಭಾಗ ತೆಗೆದುಹಾಕಲು ಚಲನಚಿತ್ರ ಪರೀಕ್ಷಣಾ ಮಂಡಳಿ ಏನು ಮಾಡುವುದಿಲ್ಲ. ಆದ್ದರಿಂದ ಹಿಂದೂಗಳೇ ಇಂತಹ ಚಲನಚಿತ್ರಗಳನ್ನು ಬಹಿಷ್ಕರಿಸಿ ಸಂಬಂಧಿತರಿಗೆ ಅವರ ಯೋಗ್ಯತೆ ತೋರಿಸಿಕೊಡಬೇಕು. |
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ