ಡೋಡಾ (ಜಮ್ಮು) ದಲ್ಲಿನ ಮೌಲಾನಾನ ಬೆದರಿಕೆ

ಜಮ್ಮು – ಬಂಧುಗಳೇ, ಸಮಯವು ನಮಗೆ ಶಿರಚ್ಛೇದವನ್ನು ಮಾಡಲು ಕಲಿಸುತ್ತದೆ. ನಾವು ಸಹಿಸಿಕೊಳ್ಳುವವರೆಗೂ ನಾವು ಮೌನವಾಗಿರಬಹುದು ಎಂಬುದನ್ನು ನೆನಪಿಡಿ. ನಮ್ಮ ಸಹನೆಯು ಮೀರಿ ಹೋದರೆ ನೂಪುರ ಶರ್ಮಾ ಅವರಂತಹ ದೇಹ ಒಂದುಕಡೆ ಮತ್ತು ರುಂಡ ಒಂದು ಕಡೆ ಸಿಗಬಹುದು, ಎಂದು ಡೋಡಾ ಜಿಲ್ಲೆಯ ಭದ್ರವಾಹದ ಮಸೀದಿಯಲ್ಲಿಯ ಒಬ್ಬ ಮೌಲಾನಾ ಬೆದರಿಕೆ ಹಾಕಿದ್ದಾನೆ. ಈ ವಿಷಯದ ವಿಡಿಯೋ ಪ್ರಸಾರ ವಾದನಂತರ ಇಲ್ಲಿ ಉದ್ವಿಗ್ನತೆ ಉಂಟಾಗಿದೆ. ಮೌಲಾನಾದ ಈ ಹೇಳಿಕೆಯನ್ನು ಧ್ವನಿವರ್ಧಕದಿಂದ ಮಸೀದಿಯ ಹೊರಗೆ ಕೇಳುವ ಜನರು ‘ಅಲ್ಲಾಹು ಅಕ್ಬರ’ (ಅಲ್ಲಾ ಮಹಾನ ಇದ್ದಾನೆ) ಎಂದು ಘೋಷಣೆ ಕೂಗುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಪೊಲೀಸರು ಮೌಲಾನಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘Nupur Sharma’s head will be found somewhere and torso somewhere else, will behead those oppose azaan and hijab’: Threatens radical Islamist at Jammu mosquehttps://t.co/cphKseQ3n4
— OpIndia.com (@OpIndia_com) June 9, 2022
ಮೌಲಾನಾ ಮಾತನ್ನು ಮುಂದುವರೆಸುತ್ತಾ, ಗೋಮುತ್ರ ಕುಡಿದು ಸಗಣಿ ಸ್ನಾನ ಮಾಡುವವರಿಗೆ ಜಗತ್ತಿನಲ್ಲಿ ಏನು ಬೆಲೆ ಇದೆ ? ಇವರಿಗೆ ಯಾವ ಗಾಳಿ ಸಿಗುವದೋ ಅದು ನಮ್ಮಿಂದ ಸಿಗುತ್ತದೆ, ಇವರಿಗೆ ಸಮುದ್ರದಿಂದ ನೀರು ಸಿಗುವದು, ಅದು ನಮ್ಮಿಂದ ಸಿಗುತ್ತದೆ. ಇಲ್ಲದಿದ್ದರೇ ಅವರ ಅಸ್ತಿತ್ವ ಎನಿದೆ ?
ಸಂಪಾದಕೀಯ ನಿಲುವುಇಂತಹ ಹೇಳಿಕೆಗಳನ್ನು ನೀಡುವವರ ವಿರುದ್ಧ ಭಾರತ ಸರಕಾರ ಮತ್ತು ಇಸ್ಲಾಮಿಕ ದೇಶಗಳು ಏಕೆ ಮಾತನಾಡುವುದಿಲ್ಲ ? |
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ