ಆಪರೇಷನ ಬ್ಲೂ ಸ್ಟಾರಗೆ ೩೮ ವರ್ಷಗಳು ಪೂರ್ಣ!

ಅಮೃತಸರ (ಪಂಜಾಬ) – ಭಾರತೀಯ ಸೇನೆಯು ೧೯೮೪ ರಲ್ಲಿ ಸುವರ್ಣ ಮಂದಿರದಲ್ಲಿ ಖಾಲಿಸ್ತಾನಿ ಭಯೋತ್ಪಾದಕರ ವಿರುದ್ಧ ` ಆಪರೇಷನ ಬ್ಲೂ ಸ್ಟಾರ’ ಅನ್ನು ಪ್ರಾರಂಭಿಸಿತ್ತು. ಅದಕ್ಕೆ ಜೂನ ೬ ರಂದು ೩೮ ವರ್ಷಗಳು ಪೂರ್ಣಗೊಂಡವು. ಆದ್ದರಿಂದ ಜೂನ ೬, ೨೦೨೨ ರಂದು, ಮಂದಿರದ ಪ್ರವೇಶದ್ವಾರದಲ್ಲಿ ಖಾಲಿಸ್ತಾನ ಬೆಂಬಲಿಗರು ಪೊಲೀಸರ ಸಮ್ಮುಖದಲ್ಲಿ ಘೋಷಣೆಗಳನ್ನು ಕೂಗಿದರು. ಕೈಯಲ್ಲಿ ಖಡ್ಗ ಹಿಡಿದು `ಖಾಲಿಸ್ತಾನ ಜಿಂದಾಬಾದ’ ಘೋಷಣೆ ಮಾಡಿದರು. ಇದರೊಂದಿಗೆ ಅಂದಿನ ಖಾಲಿಸ್ತಾನ ನಾಯಕ ಮತ್ತು ಭಯೋತ್ಪಾದಕ ಜರ್ನೈಲ್ ಭಿಂದ್ರನವಾಲೆಯ ಛಾಯಾಚಿತ್ರವುಳ್ಳ ಭಿತ್ತಿಪತ್ರಗಳು ಪ್ರದರ್ಶಿಸಲಾಯಿತು. ಈ ಸಮಯದಲ್ಲಿ ಜನರು ಸುವರ್ಣ ಮಂದಿರ ಪ್ರವೇಶಿಸಲು ಪ್ರಯತ್ನಿಸಿದರು; ಆದರೆ ಅವರನ್ನು ಪ್ರವೇಶದ್ವಾರದಲ್ಲಿಯೇ ನಿಲ್ಲಿಸಲಾಯಿತು. ಆಪರೇಷನ ಬ್ಲೂ ಸ್ಟಾರನಲ್ಲಿ ೮೩ ಸೈನಿಕರು ಜೀವ ಕಳೆದುಕೊಂಡರೆ ಮತ್ತು ೪೯೨ ಜನರ ಸಾವು ಸಂಭಿವಿಸಿತು.
Pro-Khalistan slogans raised at Golden temple; Bhindranwale posters displayed on Op Blue Star anniversary
Watch for details pic.twitter.com/ak8sVoJkYk
— Hindustan Times (@htTweets) June 6, 2022
ಸಂಪಾದಕೀಯ ನಿಲುವುಇಂತಹ ದೇಶದ್ರೋಹಿ ಖಾಲಿಸ್ತಾನ ಬೆಂಬಲಿಗರನ್ನು ಹಿಡಿದು ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು, ಆಗ ಮಾತ್ರ ಇನ್ನಿತರರು ಈ ರೀತಿ ಮಾಡುವ ಮುಂಚೆ ಸ್ವಲ್ಪ ಯೋಚಿಸುತ್ತಾರೆ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !