ಆಪರೇಷನ ಬ್ಲೂ ಸ್ಟಾರಗೆ ೩೮ ವರ್ಷಗಳು ಪೂರ್ಣ!

ಅಮೃತಸರ (ಪಂಜಾಬ) – ಭಾರತೀಯ ಸೇನೆಯು ೧೯೮೪ ರಲ್ಲಿ ಸುವರ್ಣ ಮಂದಿರದಲ್ಲಿ ಖಾಲಿಸ್ತಾನಿ ಭಯೋತ್ಪಾದಕರ ವಿರುದ್ಧ ` ಆಪರೇಷನ ಬ್ಲೂ ಸ್ಟಾರ’ ಅನ್ನು ಪ್ರಾರಂಭಿಸಿತ್ತು. ಅದಕ್ಕೆ ಜೂನ ೬ ರಂದು ೩೮ ವರ್ಷಗಳು ಪೂರ್ಣಗೊಂಡವು. ಆದ್ದರಿಂದ ಜೂನ ೬, ೨೦೨೨ ರಂದು, ಮಂದಿರದ ಪ್ರವೇಶದ್ವಾರದಲ್ಲಿ ಖಾಲಿಸ್ತಾನ ಬೆಂಬಲಿಗರು ಪೊಲೀಸರ ಸಮ್ಮುಖದಲ್ಲಿ ಘೋಷಣೆಗಳನ್ನು ಕೂಗಿದರು. ಕೈಯಲ್ಲಿ ಖಡ್ಗ ಹಿಡಿದು `ಖಾಲಿಸ್ತಾನ ಜಿಂದಾಬಾದ’ ಘೋಷಣೆ ಮಾಡಿದರು. ಇದರೊಂದಿಗೆ ಅಂದಿನ ಖಾಲಿಸ್ತಾನ ನಾಯಕ ಮತ್ತು ಭಯೋತ್ಪಾದಕ ಜರ್ನೈಲ್ ಭಿಂದ್ರನವಾಲೆಯ ಛಾಯಾಚಿತ್ರವುಳ್ಳ ಭಿತ್ತಿಪತ್ರಗಳು ಪ್ರದರ್ಶಿಸಲಾಯಿತು. ಈ ಸಮಯದಲ್ಲಿ ಜನರು ಸುವರ್ಣ ಮಂದಿರ ಪ್ರವೇಶಿಸಲು ಪ್ರಯತ್ನಿಸಿದರು; ಆದರೆ ಅವರನ್ನು ಪ್ರವೇಶದ್ವಾರದಲ್ಲಿಯೇ ನಿಲ್ಲಿಸಲಾಯಿತು. ಆಪರೇಷನ ಬ್ಲೂ ಸ್ಟಾರನಲ್ಲಿ ೮೩ ಸೈನಿಕರು ಜೀವ ಕಳೆದುಕೊಂಡರೆ ಮತ್ತು ೪೯೨ ಜನರ ಸಾವು ಸಂಭಿವಿಸಿತು.
Pro-Khalistan slogans raised at Golden temple; Bhindranwale posters displayed on Op Blue Star anniversary
Watch for details pic.twitter.com/ak8sVoJkYk
— Hindustan Times (@htTweets) June 6, 2022
ಸಂಪಾದಕೀಯ ನಿಲುವುಇಂತಹ ದೇಶದ್ರೋಹಿ ಖಾಲಿಸ್ತಾನ ಬೆಂಬಲಿಗರನ್ನು ಹಿಡಿದು ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು, ಆಗ ಮಾತ್ರ ಇನ್ನಿತರರು ಈ ರೀತಿ ಮಾಡುವ ಮುಂಚೆ ಸ್ವಲ್ಪ ಯೋಚಿಸುತ್ತಾರೆ! |
ಬಿಸೂರ (ಸಾಂಗ್ಲಿ) ಇಲ್ಲಿ ಮತಾಂಧರ ಕಿರುಕುಳದಿಂದ ಗ್ರಾಮದಿಂದ ಪಲಾಯನ ಮಾಡಲು ಸಿದ್ಧತೆಯಲ್ಲಿ 10 ಹಿಂದೂ ಕುಟುಂಬಗಳು !
ಕೊಚ್ಚಿ (ಕೇರಳಮ್) : ೬ ಬಾಂಗ್ಲಾದೇಶಿ ವಲಸಿಗರ ಬಂಧನ !
ನಿಮ್ಮ ಬಳಿ ಸಮವಸ್ತ್ರ ಇದೆ ಎಂದಮಾತ್ರಕ್ಕೆ ನೀವು ಏನು ಬೇಕಾದರೂ ಮಾಡಬಹುದೇ?
ಇಸ್ಲಾಂ ಧರ್ಮ ಸ್ವೀಕರಿಸಿದ ತಕ್ಷಣ ‘ಹಿಂದುಳಿದ ವರ್ಗದ ಮುಸ್ಲಿಂ’ ಸ್ಥಾನಮಾನ ಸಿಗುವುದಿಲ್ಲ!
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!