ಶ್ರೀ ಅಕಾಲ ತಖ್ತ ಸಾಹಿಬದ ಪ್ರಮುಖರಾದ ಜ್ಞಾನಿ ಹರಪ್ರೀತ ಸಿಂಹರವರಿಂದ ಸಿಖ್ಖರಿಗೆ ಕರೆ

ಅಮೃತಸರ (ಪಂಜಾಬ) – ಇಲ್ಲಿನ ಶ್ರೀ ಅಕಾಲ ತಖ್ತ ಸಾಹಿಬದ ಪ್ರಮುಖರಾದ ಜ್ಞಾನಿ ಹರಪ್ರೀತ ಸಿಂಹರವರು ಸಿಖ್ಖರಿಗೆ ಕರೆ ನೀಡಿದ್ದಾರೆ. ಅವರು ‘೧೯೪೭ರ ನಂತರ ಸಿಖ್ಖರನ್ನು ಬಗ್ಗುಬಡಿಯುವ ಧೋರಣೆಗಳನ್ನು ಅವಲಂಬಿಸಲಾಯಿತು. ಧಾರ್ಮಿಕ ಹಾಗೂ ರಾಜಕೀಯ ಸ್ವರೂಪದಲ್ಲಿ ಸಿಖ್ಖರನ್ನು ದುರ್ಬಲಗೊಳಿಸಲಾಗಿದೆ. ಈಗ ಅವರು ಸಕ್ಷಮರಾಗಿ ದೇಶದ ಆರ್ಥವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸಬೇಕು, ಆಗಲೇ ದೇಶದ ಮೇಲೆ ಸಿಖ್ಖರ ರಾಜ್ಯ ಬರುವುದು’ ಎಂದು ಹೇಳಿದ್ದಾರೆ. ಕಳೆದ ತಿಂಗಳು ಜ್ಞಾನಿ ಹರಪ್ರೀತ ಸಿಂಹರವರು ಸಿಖ್ಖರಿಗೆ ತಮ್ಮ ಬಳಿ ಪರವಾನಿಗೆ ಇರುವ ಆಧುನಿಕ ಶಸ್ತ್ರಗಳನ್ನು ಇಟ್ಟುಕೊಳ್ಳಲು ಕರೆ ನೀಡಿದ್ದರು.
#OperationBlueStar anniversary: Akal Takht Jathedar talks about churches, weapons training for youth@kamalsinghbrar reportshttps://t.co/ywivmUSbuD
— The Indian Express (@IndianExpress) June 6, 2022
ಅವರು ಮಾತನಾಡುತ್ತ ಸದ್ಯ ಕ್ರೈಸ್ತರ ಪ್ರಚಾರವು ಜೋರಾಗಿ ನಡೆಯುತ್ತಿದೆ. ಇದರ ಮೇಲೆ ಅಂಕುಶವನ್ನಿಡಲು ನಾವು ಸಂಘಟಿತವಾಗಿ ಮೈದಾನಕ್ಕೆ ಇಳಿಯಬೇಕಿದೆ. ಪ್ರತಿ ಊರುಗಳಿಗೆ ಹೋಗಿ ಧ್ವನಿ ಎತ್ತಬೇಕಿದೆ. ನಾವು ಧಾರ್ಮಿಕ ಸ್ವರೂಪದಲ್ಲಿ ಸಶಕ್ತರಾಗದಿದ್ದರೆ ಆರ್ಥಿಕ ರೂಪದಲ್ಲಿ ಶಕ್ತಿಶಾಲಿಯಾಗಲು ಸಾಧ್ಯವಿಲ್ಲ ಹಾಗೂ ಇದರಿಂದಾಗಿ ರಾಜಕೀಯ ಸ್ವರೂಪದಲ್ಲಿಯೂ ದುರ್ಬಲರಾಗಿರುತ್ತೇವೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಪ್ರತಿಯೊಬ್ಬರಿಗೂ ಈ ದೇಶದ ಮೇಲೆ ತಮ್ಮ ಧರ್ಮದ ರಾಜ್ಯವಿರಬೇಕು ಎಂಬ ಕನಸು ಬೀಳುತ್ತಿದೆ. ಆದುದರಿಂದ ಹಿಂದೂಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಆದಷ್ಟು ಬೇಗ ಸಂಘಟಿತರಾಗಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬೇಕು ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !