ಜ್ಞಾನವ್ಯಾಪಿಯಲ್ಲಿ ಪೂಜೆಗೆ ಅವಕಾಶ ನಿರಾಕರಣೆಯ ಪ್ರಕರಣ

ವಾರಣಾಸಿ (ಉತ್ತರಪ್ರದೇಶ) – ಜೂನ ೪ರಂದು ಜ್ಞಾನವ್ಯಾಪಿಯಲ್ಲಿ ದೊರೆತ ಶಿವಲಿಂಗವನ್ನು ಪೂಜಿಸಲು ಹೊರಟಿದ್ದ ದ್ವಾರಕಾ ಮತ್ತು ಜ್ಯೋತಿಶ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ವಿಶೇಷ ಪ್ರತಿನಿಧಿ ಸ್ವಾಮಿ ಅವಿಮುಕ್ತೆಶ್ವರಾನಂದ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಜೂನ ೫ರಂದು ಆಹಾರ ಮತ್ತು ನೀರನ್ನು ತ್ಯಜಿಸಿದ್ದರಿಂದ ಅವರ ಆರೋಗ್ಯ ಹದಗೆಟ್ಟಿದೆ ಎಂದು ಹೇಳಲಾಗಿದೆ. ಸ್ವಾಮಿ ಅವಿಮುಕ್ತೆಶ್ವರಾನಂದ ಅವರು ಮಧುಮೇಹದಿಂದ ಬಳಲುತ್ತಿದ್ದಾರೆ. ಅವರ ದೇಹದ ಸಕ್ಕರೆ ಪ್ರಮಾಣ ೪೪ ಕ್ಕೆ ಇಳಿದಿದೆ ಎಂದು ಅವರ ಅನುಯಾಯಿಗಳು ತಿಳಿಸಿದ್ದಾರೆ. ಅವರು ಮೌನವನ್ನೂ ವಹಿಸಿದ್ದಾರೆ.
स्वामी अविमुक्तेश्वरानंद दर्शन पूजन की मांग को लेकर अपने मठ में ही अनशन पर हैं. #UttarPradesh https://t.co/IU5sDziz73
— AajTak (@aajtak) June 5, 2022
ಸ್ವಾಮಿ ಅವಿಮುಕ್ತೆಶ್ವರಾನಂದರ ಶಿಷ್ಯೆ ಸಾಧ್ವಿ ಪೂರ್ಣಾಂಬಾ ಮಾತನಾಡಿ ‘ಸ್ವಯಂ ಪೂಜೆಗೆ ಹೋಗುವುದು ಸ್ವಾಮಿಯ ಉದ್ದೇಶವಲ್ಲ, ಯಾರಾದರೂ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಮುಂದಾಗಬೇಕು ಎಂಬುದು ಅವರ ಇಚ್ಛೆಯಾಗಿದೆ. ಶಿವಲಿಂಗದ ಪೂಜೆ ಮಾಡಬೇಕು ಮತ್ತು ಅದರ ಮಾಹಿತಿ ಸ್ವಾಮಿಯವರಿಗೆ ಕೊಡಬೇಕು. ಎಲ್ಲಿಯವರೆಗೆ ಪೂಜೆ ನಡೆಯುವದಿಲ್ಲವೋ ಅಲ್ಲಿಯವರೆಗೆ ಅವರು ಉಪವಾಸವನ್ನು ನಿಲ್ಲಿಸುವದಿಲ್ಲ’ ಎಂದು ತಿಳಿಸಿದರು.
Ram Mandir Theft Confession : ಕಳ್ಳತನದ ಹಣವನ್ನು ಶೌಚಾಲಯದಲ್ಲಿ ಅಡಗಿಸಿಡುತ್ತಿದ್ದೆವು!
ವಿಶೇಷ ನ್ಯಾಯಾಲಯದಿಂದ ಶಾಸಕ ಟಿ. ರಾಜಾ ಸಿಂಗ್ ಖುಲಾಸೆ!
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು