
ಕರೀಂನಗರ (ತೆಲಂಗಾಣ) – ಮಸೀದಿಯ ಸ್ಥಳದಲ್ಲಿ ಎಲ್ಲಿ ಉತ್ಖನನ ಮಾಡಿದರೂ ಶಿವಲಿಂಗ ಕಂಡುಬರುತ್ತದೆ. ರಾಜ್ಯದ ಎಲ್ಲಾ ಮಸೀದಿಗಳಲ್ಲಿ ಅಗೆಯುತ್ತೇವೆ. ಅಲ್ಲಿ ಶವಗಳು ಕಂಡುಬಂದರೆ, ನೀವು (ಮುಸ್ಲಿಮರು) ಅದನ್ನು ನಿಮ್ಮದು ಎಂದು ದಾವೆ ಮಾಡಿರಿ ಮತ್ತು ಶಿವಲಿಂಗ ಕಂಡುಬಂದರೆ, ಮಸೀದಿಯನ್ನು ನಮಗೆ ಒಪ್ಪಿಸಿ. ನೀವು ಈ ಸವಾಲನ್ನು ಸ್ವೀಕರಿಸುತ್ತೀರಾ ?, ಎಂದು ತೆಲಂಗಾಣದ ಭಾಜಪ ರಾಜ್ಯಾಧ್ಯಕ್ಷ ಬಂಡಿ ಸಂಜಯ ಕುಮಾರ ಅವರು ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸಾದುದ್ದೀನ್ ಓವೈಸಿಗೆ ಸವಾಲು ಹಾಕಿದ್ದಾರೆ. ‘ದೇಶದಲ್ಲಿ ರಾಮರಾಜ್ಯ ಆಡಳಿತದ ನಂತರ ಉರ್ದುವನ್ನು ನಿಷೇಧಿಸಲಾಗುವುದು’, ಎಂದು ಅವರು ಹೇಳಿದರು. ಇಲ್ಲಿ ನಡೆದ ಹಿಂದೂ ಏಕತಾ ಯಾತ್ರೆಯಲ್ಲಿ ಅವರು ಮಾತನಾಡಿದರು.
BJP नेता बंडी संजय की ओवैसी को चुनौती: तेलंगाना में सारी मस्जिदों की खुदाई करें, अगर वहां शिवलिंग मिलते हैं तो हिंदुओं को सौंप दें, शव मिलते हैं, तो आपकी#owaisi #bjp #Telangana https://t.co/a8bH2U2ess pic.twitter.com/aXJPdrloHK
— Dainik Bhaskar (@DainikBhaskar) May 26, 2022
ಬಂಡಿ ಸಂಜಯ ಕುಮಾರ ತಮ್ಮ ಮಾತನ್ನು ಮುಂದುವರೆಸುತ್ತಾ,
೧. ದೇಶದಲ್ಲಿ ಬಾಂಬ್ಸ್ಪೋಟವಾಗುತ್ತದೆ; ಏಕೆಂದರೆ ಮದರಸಾಗಳು ಭಯೋತ್ಪಾದಕರ ತರಬೇತಿ ಕೇಂದ್ರಗಳಾಗಿ ಮಾರ್ಪಟ್ಟಿವೆ.
೨. ತೆಲಂಗಾಣದಲ್ಲಿ ಭಾಜಪ ಸರಕಾರ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ನೀಡಿರುವ ಮೀಸಲಾತಿಯನ್ನು ಕೊನೆಗೊಳಿಸುವೆವು.
೩. ಲವ್ ಜಿಹಾದ್ ಹೆಸರಿನಲ್ಲಿ ನಮ್ಮ ಸಹೋದರಿಯರನ್ನು ಮೋಸ ಮಾಡುತ್ತಿರುವಾಗ ನಾವು ಹೇಗೆ ಸುಮ್ಮನಿರಲು ಸಾಧ್ಯ ? ಬಡ ಹಿಂದೂಗಳ ಮತಾಂತರವನ್ನು ಸಹಿಸುವುದಿಲ್ಲ.
೪. ಹೈದರಾಬಾದ್ನಲ್ಲಿ ನಿಜಾಮರ ಆಳ್ವಿಕೆಯಲ್ಲಿ ಹಿಂದೂಗಳ ಮೇಲೆ ರಜಾಕಾರರು ನಡೆಸುತ್ತಿದ್ದ ದೌರ್ಜನ್ಯದ ಬಗ್ಗೆ ಕಪಟ ಜಾತ್ಯತೀತವಾದಿಗಳ ಕಣ್ಣು ತೆರೆಸಲು ‘ರಜಾಕಾರ ಫೈಲ್ಸ್’ ಎಂಬ ಸಿನಿಮಾ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !