ಔರಂಗಜೇಬನ ಸಮಾಧಿಯ ಮೇಲೆ ಶೌಚಾಲಯ ನಿರ್ಮಿಸಿ! – ಬಿಜೆಪಿ ನಾಯಕ ಆಫತಾಬ ಅಡ್ವಾನಿ


ನವದೆಹಲಿ- ಇಂದು ನಡೆಯುತ್ತಿರುವುದೆಲ್ಲವೂ ಔರಂಗಜೇಬನಿಂದಲೇ ಆಗುತ್ತಿದೆ. ಔರಂಗಜೇಬನು ಲಕ್ಷಾಂತರ ಹಿಂದೂಗಳನ್ನು ಹತ್ಯೆಯನ್ನು ಮಾಡಿದ್ದನು ಹಾಗೂ ಲೂಟಿ ಮಾಡಿದ್ದನು. ಆದ್ದರಿಂದ ಮಹಾರಾಷ್ಟçದ ಸಂಭಾಜಿ ನಗರದಲ್ಲಿರುವ ಔರಂಗಜೇಬನ ಸಮಾಧಿಯ ಮೇಲೆ ಶೌಚಾಲಯ ನಿರ್ಮಿಸಬೇಕು ಎಂದು ಬಿಜೆಪಿ ಮುಖಂಡ ಆಫತಾಬ ಅಡ್ವಾನಿ ಆಗ್ರಹ ಮಾಡಿದರು. ಅವರು ಒಂದು ವಿಡೀಯೊ ಪ್ರಸಾರ ಮಾಡುವ ಮೂಲಕ ಈ ಬೇಡಿಕೆಯನ್ನು ಇಟ್ಟಿದ್ದಾರೆ.