ಮಹಿಳೆಯ ಬಲೆಗೆ ಸಿಲುಕಿ ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ರವಾನೆ

ನವದೆಹಲಿ – ದೆಹಲಿ ಪೊಲೀಸರು ಗೂಢಚಾರದ ಪ್ರಕರಣದಲ್ಲಿ ಭಾರತೀಯ ವಾಯುದಳದ ಸೈನಿಕ ದೇವೇಂದ್ರನನ್ನು ಬಂಧಿಸಿದ್ದಾರೆ. ಈ ಗೂಢಚಾರದ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ನ ಕೈವಾಡ ಇರುವುದೆಂದು ಹೇಳಲಾಗುತ್ತಿದೆ. ದೇವೇಂದ್ರನು ಸಾಮಾಜಿಕ ಮಾಧ್ಯಮದಲ್ಲಿ ಒಬ್ಬ ಮಹಿಳೆಯ ಜೊತೆಗೆ ಸ್ನೇಹ ಬೆಳೆಸಿದ. ಆತ ಈ ಮಹಿಳೆಯ ಜೊತೆ ದೂರವಾಣಿಯಲ್ಲಿ ಅಶ್ಲೀಲ ಸಂದೇಶದ ಮೂಲಕ ಸಂವಾದ ನಡೆಸುತ್ತಿದ್ದನು. ಈ ಸಮಯದಲ್ಲಿ ಅವನು ಆಕೆಯ ಬಲೆಗೆ ಸಿಲುಕಿದನು ಮತ್ತೆ ಅವನು ವಾಯುದಳದ ಗೌಪ್ಯ ಮಾಹಿತಿ ಆ ಮಹಿಳೆಗೆ ಪೂರೈಸಿದನು. ಪೊಲೀಸರ ಶೋಧದಲ್ಲಿ ದೇವೇಂದ್ರನ ಪತ್ನಿಯ ಬ್ಯಾಂಕ್ ಅಕೌಂಟಿಗೆ ಕೆಲವು ಸಂದೇಹಾಸ್ಪದ ಆರ್ಥಿಕ ವ್ಯವಹಾರ ನಡೆದಿರುವುದು ಕಂಡುಬಂತು.
Delhi Police arrest honey-trapped Indian airforce sergeant for leaking sensitive Info
Read @ANI Story | https://t.co/9G0qBtzXcR#honeytrapping #DelhiPolice #IAFsergeant #IndianAirForce pic.twitter.com/CRaD0UZ2fD
— ANI Digital (@ani_digital) May 12, 2022
ಪೊಲೀಸರ ಪ್ರಕಾರ, ದೇವೇಂದ್ರನಿಂದ ‘ವಾಯುದಳದಲ್ಲಿ ಎಷ್ಟು ರಡಾರ್ ನೇಮಿಸಲಾಗಿದೆ ? ಹಾಗೂ ವಾಯುದಳದ ವರಿಷ್ಠಾಧಿಕಾರಿಗಳ ಹೆಸರು ಅವರ ವಿಳಾಸ ಏನು ?’ ಮುಂತಾದ ಮಾಹಿತಿ ಕಲೆ ಹಾಕುವ ಈ ಮಹಿಳೆ ಪ್ರಯತ್ನಿಸಿದ್ದಾಳೆ.
ಸಂಪಾದಕೀಯ ನಿಲುವುಇಂತಹ ಸೈನಿಕರಿಗೆ ಗಲ್ಲು ಶಿಕ್ಷೆ ನೀಡುವುದಕ್ಕೆ ಸರಕಾರ ಪ್ರಯತ್ನಿಸಬೇಕು, ಅಂದರೆ ಬೇರೆ ಯಾರೇ ಇಂತಹ ತಪ್ಪು ಮಾಡುವ ಧೈರ್ಯ ತೋರುವುದಿಲ್ಲ ! |
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ