ಪ್ರಧಾನಿಮಂತ್ರಿ ಮೋದಿ ‘ಅಹಮದಾಬಾದ’ನ್ನು ‘ಕರ್ಣಾವತಿ’ಯಾಗಿಸಲು ಏಕೆ ಒಪ್ಪುತ್ತಿಲ್ಲ ? – ಡಾ. ಸುಬ್ರಹ್ಮಣ್ಯಮ್‌ ಸ್ವಾಮಿ

ನವದೆಹಲಿ – ನಿನ್ನೆ ನಾನು ಸಂಪೂರ್ಣ ದಿನವನ್ನು ಅಹಮದಾಬಾದಿನಲ್ಲಿ ಕಳೆದೆನು. (ಇದರ ಹೆಸರೂ ಇಂದಿಗೂ ಕರ್ಣಾವತಿ ಆಗಲಿಲ್ಲ.) ಪ್ರಧಾನಿ ಮೊದಿಯವರು ಈ ಹೆಸರಿನ ಬದಲಾವಣೆಯ ಕಾರ್ಯಾಚರಣೆಯನ್ನು ಮಾಡಲು ನಿರಾಕರಿಸುತ್ತಿದ್ದಾರೆ, ಅವರೇ ೨೦೧೩ರಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ ಕೇಂದ್ರಕ್ಕೆ ‘ಕರ್ಣಾವತಿ’ ಎಂಬ ಹೆಸರು ನೀಡಲು ಸೂಚಿಸಿದ್ದರು, ಎಂದು ಭಾಜಪದ ಹಿರಿಯ ನೇತಾರರಾದ ಡಾ. ಸುಬ್ರಹ್ಮಣ್ಯಮ್‌ ಸ್ವಾಮಿಯವರು ಟ್ವೀಟ್‌ ಮಾಡಿದ್ದಾರೆ.