
ನೀಮಚ (ಮಧ್ಯಪ್ರದೇಶ) – ಭಾಜಪದವರು ಬಡ ಮುಸಲ್ಮಾನ ಯುವಕರಿಗೆ ಹಣ ಕೊಟ್ಟು ಅವರಿಂದ ಕಲ್ಲುತೂರಾಟ ನಡೆಸುತ್ತಾರೆ ಎಂಬ ದೂರು ನನ್ನ ಹತ್ತಿರ ಬಂದಿದೆ ಎಂದು ರಾಜ್ಯದ ಕಾಂಗ್ರೆಸ್ ನಾಯಕ ಮತ್ತು ಶಾಸಕ ದಿಗ್ವಿಜಯ್ ಸಿಂಗ್ ಹೇಳಿದರು.
‘Hindu terror’ proponent Digvijaya Singh floats new conspiracy theory after stone pelting attacks on Hindu festivalshttps://t.co/Y7K9rjVqBE
— OpIndia.com (@OpIndia_com) April 27, 2022
ರಾಜ್ಯದ ಗೃಹ ಸಚಿವ ನರೋತ್ತಮ ಮಿಶ್ರಾ ಅವರು ದಿಗ್ವಿಜಯ್ ಸಿಂಗ್ ಹೇಳಿಕೆಯನ್ನು ಟೀಕಿಸಿದ್ದಾರೆ.
तुष्टीकरण की नीति के कारण देश की सेना, पुलिस, संविधान और न्याय व्यवस्था पर सवाल उठाने वाले दिग्विजय सिंह जी अब गरीब मुसलमान लड़कों पर पैसे लेकर पत्थर फेंकने का आरोप लगा रहे हैं।
रमजान के पवित्र माह में एक कौम को बदनाम करने का @digvijaya_28 जी का यह प्रयास बेहद निंदाजनक है। pic.twitter.com/U372igcfro
— Dr Narottam Mishra (@drnarottammisra) April 26, 2022
ಅವರು ಸಿಂಗ್ ಗೆ ತಿರುಗೇಟು ನೀಡುತ್ತ, ‘ದಿಗ್ವಿಜಯ್ ಸಿಂಗ್ ಮುಸಲ್ಮಾನರನ್ನು ಮರಾಟಕ್ಕಿರುವವರು ಎಂದು ಚಿತ್ರಿಸಿದ್ದಾರೆ. ಇದರಿಂದ ಸಿಂಗ್ ಇವರು, ಕಲ್ಲು ಯಾರು ಮತ್ತು ಎಲ್ಲಿಂದ ಎಸೆದರು ಎಂಬ ಒಂದು ವಿಷಯ ಅಂತೂ ಸ್ಪಷ್ಟಪಡಿಸಿದ್ದಾರೆ’ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಇದರ ಅರ್ಥ ಬಡ ಮುಸಲ್ಮಾನರು ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಕಲ್ಲುತೂರಾಟ ಮಾಡುತ್ತಾರೆ ಎಂಬುದು ಸ್ಪಷ್ಟವಾಯಿತು ! |
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ