
ನವದೆಹಲಿ – ಕರ್ನಾಟಕದ ಹಿಜಾಬ ಪ್ರಕರಣದ ಸಮಯದಲ್ಲಿ ಶಿವಮೊಗ್ಗದಲ್ಲಿ ಒಂದು ಶಾಲೆಯ ಪರಿಸರದಲ್ಲಿ ಮುಸ್ಕಾನ ಖಾನ ಹೆಸರಿನ ವಿದ್ಯಾರ್ಥಿನಿಯು ಹಿಜಾಬನ್ನು ವಿರೋಧಿಸುವ ವಿದ್ಯಾರ್ಥಿಗಳ ಎದುರಿಗೆ ‘ಅಲ್ಲಾಹು ಅಕ್ಬರ್’ನ (‘ಅಲ್ಲಾ ಮಹಾನ್ ಆಗಿದ್ದಾನೆ’) ಘೋಷಿಸಿದ್ದಳು. ಅವಳನ್ನು ‘ಅಲ್ ಕಾಯದಾ’ ಈ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆಯ ಮುಖಂಡ ಅಯಮಾನ ಅಲ್ ಜಿಹಾದಿ ಭಯೋತ್ಪಾದಕ ಸಂಘಟನೆಯ ಮುಖಂಡ ಅಯಮಾನ ಅಲ್ ಜವಾಹಿರಿ ಪ್ರಶಂಸಿಸಿದ್ದಾನೆ.
#AlQaeda chief #Zawahiri praises #Karnatakastudent for chanting ‘#AllahuAkbar‘ amid #hijabrow | VIDEO https://t.co/SBb5uJdrfN
— India TV (@indiatvnews) April 6, 2022
ಅಲ್ ಕಾಯದಾ ಅಧಿಕೃತ ಮಾಧ್ಯಮವಾಗಿರುವ ‘ಶಬಾಬ’ ಈ ಪ್ರಸಾರ ಮಾಧ್ಯಮವು ಬಿಡುಗಡೆಗೊಳಿಸಿದ್ದ ಒಂದು ವಿಡಿಯೋದಲ್ಲಿ ಅಲ್ ಜವಾಹಿರಿಯು, ‘ಸಾಮಾಜಿಕ ಮಾಧ್ಯಮಗಳ ಮೂಲಕ ಮುಸ್ಕಾನಳ ವಿಡಿಯೋ ನೋಡಿ ನಾನು ಬಹಳ ಪ್ರಭಾವಿತನಾಗಿದ್ದೇನೆ. ಆದ್ದರಿಂದ ಅವಳನ್ನು ಪ್ರಶಂಸಿಸಲು ನಾನು ಒಂದು ಕವಿತೆ ಬರೆದಿದ್ದೇನೆ’, ತದನಂತರ ಅವನು ಈ ಕವಿತೆಯನ್ನು ಓದುತ್ತಿರುವುದು ಕಂಡು ಬರುತ್ತಿದೆ. ಅಲ್ ಕಾಯದಾ ಈ ವಿಡಿಯೋ ‘ಭಾರತದ ಮಹಾನ ಮಹಿಳೆ’ ಎಂದು ಶೀರ್ಷಿಕೆಯಡಿ ಪ್ರಸಾರ ಮಾಡಿದೆ.
ಭಾರತೀಯ ಮುಸ್ಲಿಮರಿಗೆ ಪ್ರಚೋದನೆ
(ಸೌಜನ್ಯ : News 24)
ಈ ವಿಡಿಯೋದಲ್ಲಿ ಅಲ್ ಜವಾಹಿರಿಯು ಭಾರತದ ಮುಸಲ್ಮಾನರಿಗೆ ಈ(ಹಿಜಾಬನ) ‘ಅತ್ಯಾಚಾರ’ದ ವಿರುದ್ಧ ಪ್ರತಿಕ್ರಿಯೆ ನೀಡುವಂತೆ ಕರೆ ನೀಡಿದ್ದಾನೆ.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ