ಮತಾಂಧರಿಂದ ಅಕ್ರಮವಾಗಿ ಕಟ್ಟಡ ಕಟ್ಟುವವರೆಗೂ ಸರಕಾರ ನಿದ್ದೆ ಮಾಡುತ್ತಿತ್ತೆ ?

ಭೋಪಾಲ (ಮಧ್ಯಪ್ರದೇಶ) – ರಾಜ್ಯದಲ್ಲಿ ಶಹಡೊಲ ಇಲ್ಲಿಯ ಬಲಾತ್ಕಾರದ ಆರೋಪಿ ಶಾದಾಬ್ ಖಾನ್ ಇವನ ಮನೆ ಬುಲ್ಡೋಜರದಿಂದ ನೆಲಸಮ ಮಾಡಲಾಗಿದೆ. ಮನೆ ನೆಲಸಮ ಮಾಡುವ ಮೊದಲು ಶಾದಾಬ ಖಾನ್ ಇವನ ಪತ್ನಿಗೆ ನೋಟಿಸ್ ಜಾರಿಗೊಳಿಸಿತ್ತು. ಇನ್ನೊಂದೆಡೆಗೆ ರತಾಲಾಮ ಜಿಲ್ಲೆಯ ಜಾವರನಲ್ಲಿ ಅಪಹರಣದ ಪ್ರಕರಣದಲ್ಲಿನ ಆರೋಪಿ ಜಹಿರವುದ್ದಿನ ಅಲಿಯಾಸ್ ಫೌಜಿ, ಫಿರೋಜ್ ಮತ್ತು ಅಯ್ಯೂಬ್ ಅಲಿಯಾಸ್ ಲಾಲಾ ಇವರನ್ನು ಪೊಲೀಸರು ಬಂಧಿಸಿ ರಸ್ತೆಯಲ್ಲಿಯೇ ನಡೆಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಜೊತೆಗೆ ಮುಖ್ಯ ಆರೋಪಿ ಭೂರು, ಜಹರ್ ಉದ್ದಿನ ಅಲಿಯಾಸ್ ಫೌಜಿ ಮತ್ತು ಉಮರ್ ಖಾನ್ ಇವರ ಅಕ್ರಮ ಕಟ್ಟಡದ ಮೇಲೆ ಕ್ರಮ ಕೈಗೊಂಡು ನೆಲಸಮಮಾಡಲಾಯಿತು. ಸಾಲವಾಗಿ ಕೊಟ್ಟಿರುವ ದುಡ್ಡಿನ ಬಡ್ಡಿಯ ಹಣದ ಬಗ್ಗೆ ನಿರ್ಮಾಣವಾಗಿರುವ ವಿವಾದದಲ್ಲಿ ಆರೋಪಿಯು ಕರಣ ಸಿಂಹ ಎಂಬ ಯುವಕನನ್ನು ಅಪಹರಿಸಿದ್ದರು.
Gang-rape in Shahdol: MP government demolishes accused Shadab Usmani’s house with bulldozers https://t.co/0pMHvg7WiV
— OpIndia.com (@OpIndia_com) March 22, 2022
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein