ಮತಾಂಧರಿಂದ ಅಕ್ರಮವಾಗಿ ಕಟ್ಟಡ ಕಟ್ಟುವವರೆಗೂ ಸರಕಾರ ನಿದ್ದೆ ಮಾಡುತ್ತಿತ್ತೆ ?

ಭೋಪಾಲ (ಮಧ್ಯಪ್ರದೇಶ) – ರಾಜ್ಯದಲ್ಲಿ ಶಹಡೊಲ ಇಲ್ಲಿಯ ಬಲಾತ್ಕಾರದ ಆರೋಪಿ ಶಾದಾಬ್ ಖಾನ್ ಇವನ ಮನೆ ಬುಲ್ಡೋಜರದಿಂದ ನೆಲಸಮ ಮಾಡಲಾಗಿದೆ. ಮನೆ ನೆಲಸಮ ಮಾಡುವ ಮೊದಲು ಶಾದಾಬ ಖಾನ್ ಇವನ ಪತ್ನಿಗೆ ನೋಟಿಸ್ ಜಾರಿಗೊಳಿಸಿತ್ತು. ಇನ್ನೊಂದೆಡೆಗೆ ರತಾಲಾಮ ಜಿಲ್ಲೆಯ ಜಾವರನಲ್ಲಿ ಅಪಹರಣದ ಪ್ರಕರಣದಲ್ಲಿನ ಆರೋಪಿ ಜಹಿರವುದ್ದಿನ ಅಲಿಯಾಸ್ ಫೌಜಿ, ಫಿರೋಜ್ ಮತ್ತು ಅಯ್ಯೂಬ್ ಅಲಿಯಾಸ್ ಲಾಲಾ ಇವರನ್ನು ಪೊಲೀಸರು ಬಂಧಿಸಿ ರಸ್ತೆಯಲ್ಲಿಯೇ ನಡೆಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಜೊತೆಗೆ ಮುಖ್ಯ ಆರೋಪಿ ಭೂರು, ಜಹರ್ ಉದ್ದಿನ ಅಲಿಯಾಸ್ ಫೌಜಿ ಮತ್ತು ಉಮರ್ ಖಾನ್ ಇವರ ಅಕ್ರಮ ಕಟ್ಟಡದ ಮೇಲೆ ಕ್ರಮ ಕೈಗೊಂಡು ನೆಲಸಮಮಾಡಲಾಯಿತು. ಸಾಲವಾಗಿ ಕೊಟ್ಟಿರುವ ದುಡ್ಡಿನ ಬಡ್ಡಿಯ ಹಣದ ಬಗ್ಗೆ ನಿರ್ಮಾಣವಾಗಿರುವ ವಿವಾದದಲ್ಲಿ ಆರೋಪಿಯು ಕರಣ ಸಿಂಹ ಎಂಬ ಯುವಕನನ್ನು ಅಪಹರಿಸಿದ್ದರು.
Gang-rape in Shahdol: MP government demolishes accused Shadab Usmani’s house with bulldozers https://t.co/0pMHvg7WiV
— OpIndia.com (@OpIndia_com) March 22, 2022
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !