ಸೀತಾಪುರ (ಉತ್ತರಪ್ರದೇಶ)ದಲ್ಲಿ ‘ಜಯ ಶ್ರೀರಾಮ’ ಎಂಬ ಘೋಷಣೆಯನ್ನು ಕೂಗಿದ ಹಿಂದೂ ಯುವಕನನ್ನು ಮತಾಂಧರು ಥಳಿಸಿದರು

* ಹೀಗೆ ಆಗಲು ಸೀತಾಪುರವು ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆ ? ಇಂತಹ ಸ್ಥಿತಿಯು ಹಿಂದೂಗಳು ಬಹುಸಂಖ್ಯಾತರಾಗಿರುವ ರಾಜ್ಯದಲ್ಲಿನ ಊರಿನಲ್ಲಿದ್ದರೆ, ಅದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !- ಸಂಪಾದಕರು 

* ಉತ್ತರಪ್ರದೇಶದಲ್ಲಿ ಭಾಜಪದ ಸರಕಾರವಿರುವಾಗ ಇಂತಹ ಘಟನೆಗಳು ನಡೆಯುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !- ಸಂಪಾದಕರು 

ಸೀತಾಪುರ (ಉತ್ತರಪ್ರದೇಶ) – ಇಲ್ಲಿನ ರಾಮಕೋಟ ಭಾಗದಲ್ಲಿ ಅನಿಲ ಎಂಬ ಹೆಸರಿನ ಓರ್ವ ಯುವಕನು ‘ಜಯ ಶ್ರೀರಾಮ’ ಎಂಬ ಘೋಷಣೆಯನ್ನು ಕೂಗಿದ್ದರಿಂದ ಮತಾಂಧರು ಅವನನ್ನು ಥಳಿಸಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಝೀಶಾನ, ಸೈಫ, ಸಾಜೂ ಮತ್ತು ಫೈಜಿ ಎಂಬ ೪ ಜನರ ಮೇಲೆ ಅಪರಾಧವನ್ನು ದಾಖಲಿಸಿ ಅವರಲ್ಲಿನ ಝೀಶಾನನನ್ನು ಬಂಧಿಸಿದ್ದಾರೆ. ಈ ಘಟನೆಯು ರಾಮಕೋಟನ ಕಾಂಶಿರಾಮ ಸಂಕುಲದಲ್ಲಿ ನಡೆದಿದೆ. ಥಳಿಸಿದ ಮತಾಂಧರೂ ಇದೇ ಸಂಕುಲದಲ್ಲಿ ವಾಸಿಸುವವರಾಗಿದ್ದಾರೆ.