
ಇಂಫಾಲ (ಮಣಿಪುರ) – ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ನಡೆದ ಹಿಂಸಾಚಾರದಲ್ಲಿ ಇವರಿಗೆ ಇಬ್ಬರು ಸಾವನ್ನಪ್ಪಿದ್ದಾರೆ. ಹಿಂಸಾಚಾರದ ಮೊದಲ ಘಟನೆ ಥೌಬಲ ಜಿಲ್ಲೆಯಲ್ಲಿ ಹಾಗೂ ಎರಡನೆಯ ಘಟನೆ ಸೇನಾಪತಿ ಜಿಲ್ಲೆಯಲ್ಲಿ ನಡೆದಿದೆ. ಸೇನಾಪತಿಯಲ್ಲಿ ಮತದಾರರಿಗೆ ಮತದಾನ ಕೇಂದ್ರದಲ್ಲಿ ಕರೆದುಕೊಂಡು ಹೋಗುವ ಒಂದು ಬಸ್ಸಿನ ಮೇಲೆ ಕೆಲವರು ದಾಳಿ ನಡೆಸಿದರು. ಇದರಲ್ಲಿ ಒಬ್ಬನು ಮೃತಪಟ್ಟನು.
As polling got underway, around 9.30 am two people were seriously injured when security forces allegedly fired on them at a polling booth in Senapati district’s Karong constituency. https://t.co/3sQi41lwCV
— Decision 2022 😷 (@ieElections) March 5, 2022
ಮಣಿಪುರ ಸಹಿತ ಉತ್ತರಾಖಂಡ, ಪಂಜಾಬ ಮತ್ತು ಗೋವಾ ಈ ರಾಜ್ಯಗಳಲ್ಲಿನ ವಿಧಾನಸಭೆ ಚುನಾವಣೆ ನಡೆದಿದ್ದು ಉತ್ತರಪ್ರದೇಶ ರಾಜ್ಯದ ಕೊನೆಯ ಹಂತ ಉಳಿದಿದೆ. ಈ ಐದೂ ರಾಜ್ಯಗಳು ತೀರ್ಪು ಮಾರ್ಚ್ 10 ರಂದು ಘೋಷಿಸಲಾಗುವುದು.
ಮಧ್ಯಪ್ರದೇಶದ ಸಚಿವ ಸಂಪುಟದಿಂದ ಸಮಾನ ನಾಗರಿಕ ಸಂಹಿತೆಗೆ ಅನುಮೋದನೆ
ತ್ರಿಪುರಾ ಡಿಜಿಪಿ ಅನುರಾಗ್ ಧನಖಡ್ ಮೃತದೇಹ ಪತ್ತೆ : Anurag Dhankar Death
ಆಗಿನ ಧಾರ್ಮಿಕ ದತ್ತಿ ಇಲಾಖೆಯ ನಿರೀಕ್ಷಕಿ ರಾಗಿಣಿ ಖಡ್ಕೆ ಸೇರಿದಂತೆ ಗುತ್ತಿಗೆದಾರನ ವಿರುದ್ಧ ದೂರು ದಾಖಲು !
ಗದ್ದಲದ ಕಾರಣದಿಂದ ಸಂಸತ್ತಿನ ಕಲಾಪ ದಿನವಿಡೀ ಮುಂದೂಡಿಕೆ
ಮೂರು ಷರತ್ತುಗಳನ್ನು ಒಪ್ಪಿದರೆ ಉಪವಾಸ ಸತ್ಯಾಗ್ರಹ ಅಂತ್ಯ ! – ಸೋನಮ್ ವಾಂಗ್ಚುಕ್
ಹಿಂಸಾಚಾರಕ್ಕೆ ತಿರುಗಿದ ‘ಕಾಕರೋಚ್ ಜನತಾ ಪಾರ್ಟಿ’ಯ ಸಂಸತ್ ಭವನ ಚಲೋ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ